ದೇಶದಲ್ಲಿ ಅಲ್ಪಸಂಖ್ಯಾತ ಇರುವವರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯಾತರಾಗಿದ್ದರೆ, ಇದನ್ನು ಗಮನದಲ್ಲಿಟ್ಟುಕೊಳ್ಳಿ !

ಅಲವರ್ (ರಾಜಸ್ಥಾನ) – ಇಲ್ಲಿಯ ಸಂಚಾರವಾಣಿ ವಾಣಿಗಳನ್ನು ಕಳವು ಮಾಡುವ ಮತಾಂಧರ ಒಂದು ಗುಂಪನ್ನು ಪೊಲೀಸರು ಬಂಧಿಸಿ ಅವರಿಂದ ಒಂದು ಕೋಟಿ ರೂಪಾಯಿ ಮೌಲ್ಯದ ೨೨೭ ಸಂಚಾರವಾಣಿ ವಾಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಅದರ ಜೊತೆಗೆ ಅವರಿಂದ ೩ ನಾಡು ಪಿಸ್ತೂಲುಗಳು ಮತ್ತು ೧೨ ನಾಡಬಾಂಬ್ಗಳನ್ನೂ ವಶಪಡಿಸಿಕೊಂಡಿರುವುದು. ಸಾಜಿದ್ ಅಲಿಯಾಸ್ ಕಾಲಾ, ಅನೀಸ ಮತ್ತು ಜಬ್ಬಾರ್ ಬಂಧಿಸಿರುವ ಆರೋಪಿಗಳ ಹೆಸರುಗಳಾಗಿವೆ. ಇವರು ಜೈಪುರ್-ಮುಂಬೈ ಹೆದ್ದಾರಿಯಲ್ಲಿ ಹೋಗುವ ಟ್ರಕ್ ಮೇಲಿನ ಕಂಟೇನರ್ನಿಂದ ಈ ಸಂಚಾರವಾಣಿಗಳನ್ನು ಕಳವು ಮಾಡಿರುವುದು ಎಂದು ಹೇಳಿದ್ದಾರೆ.
#अलवर_पुलिस_सदैव_आप_की_सुरक्षा_हेतु_तत्पर#पुलिस_थाना_मालाखेड़ा टीम की बड़ी कार्यवाही।
अवैध हथियारों के साथ अंतर्राज्यीय गैंग के तीन शातिर अपराधी गिरफ्तार एवं लगभग 1 करोड़ के एंड्रॉयड मोबाईल बरामद।।@PoliceRajasthan @IgpJaipur pic.twitter.com/PsgPKrDdm0— Alwar Police (@AlwarPolice) February 16, 2022
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ