
ಪಾಟಲೀಪುತ್ರ : ಬಿಹಾರದ ನಾಲಂದಾ ವಿಶ್ವವಿದ್ಯಾಲಯವು ಜಗತ್ತಿನ ಮೊದಲ ವಿಶ್ವವಿದ್ಯಾಲಯವಾಗಿತ್ತು. ಅದು ಒಂದು ಕಾಲದಲ್ಲಿ ಜ್ಞಾನದ ಅಂತರರಾಷ್ಟ್ರೀಯ ಕೇಂದ್ರವಾಗಿತ್ತು. ಈ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಗುಪ್ತರ ರಾಜಮನೆತನದ ಕಾಲದಲ್ಲಿ ೫ನೇ ಶತಕದಲ್ಲಿ ಆಗಿತ್ತು. ಅಲ್ಲಿಗೆ ವಿಶ್ವದಾದ್ಯಂತದಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಬರುತ್ತಿದ್ದರು. ಕ್ರಿಸ್ತಶಕ ೧೧೯೩ ರಂದು ಇಸ್ಲಾಂ ಆಕ್ರಮಣಕಾರರು ಅದನ್ನು ಧ್ವಂಸಗೊಳಿಸಿದರು. ಈಗ ಅದನ್ನು ಮರಳಿ ಹೊಸ ಸ್ವರೂಪದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ವಿಶ್ವವಿದ್ಯಾಲಯದ ಈ ಹೊಸ ರೂಪ ಜನರ ಆಕರ್ಷಣೆಯ ಕೇಂದ್ರವಾಗಿದೆ.
Unbelievable. @PMOIndia has till now spent 1100 crores on the new Nalanda University, that does not possess a single department of Science, Engineering or Medicine.
Because India needs political scientists not scientists, social engineers not engineers, spin doctors not doctors. pic.twitter.com/JTfWovqO9q
— Anand Ranganathan (@ARanganathan72) February 13, 2022
೧. ಪ್ರಾಚೀನ ನಾಲಂದಾ ವಿಶ್ವವಿದ್ಯಾಲಯದ ಪರಿಸರದಲ್ಲಿ ೫೨ ಕೆರೆಗಳು ಇದ್ದವು. ಈ ಕೆರೆಗಳೂ ಕೂಡಾ ನಾಲಂದಾ ವಿಶ್ವವಿದ್ಯಾಲಯದ ಸಮಕಾಲೀನವೆಂದು ತಿಳಿಯಲಾಗುತ್ತಿದೆ. ವಿಶ್ವವಿದ್ಯಾಲಯದ ಆಚಾರ್ಯರು ಮತ್ತು ವಿದ್ಯಾರ್ಥಿಗಳು ಈ ಕೆರೆಯನ್ನು ಉಪಯೋಗಿಸುತ್ತಿದ್ದರು. ಅಲ್ಲದೇ ಅದರ ನೀರನ್ನು ಗ್ರಾಮಸ್ಥರು ದಿನನಿತ್ಯದ ಕೆಲಸಗಳಿಗೆ ಮತ್ತು ಹೊಲಗಳಿಗೆ ನೀರು ಹರಿಸಲು ಉಪಯೋಗಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಕೆರೆಗಳು ಮಳೆಗಾಲದಲ್ಲಿ ಜಲ ಸಂರಕ್ಷಣೆಯ ಮುಖ್ಯ ಕೇಂದ್ರವಾಗಿತ್ತು.
೨. ಈ ವಿಶ್ವವಿದ್ಯಾಲಯದ ಕೆಲವು ಅವಶೇಷಗಳು ಬಾಕಿ ಉಳಿದಿವೆ. ಈಗಿನ ನಿತೀಶ ಕುಮಾರ ಸರಕಾರವು ಅದರ ಕಾಯಕಲ್ಪ ಮಾಡಲು ನಿರ್ಣಯ ಕೈಗೊಂಡರು ಮತ್ತು ಈಗ ಅದು ಹೊಸ ಸ್ವರೂಪದಲ್ಲಿ ಜ್ಞಾನಾರ್ಜನೆ ನೀಡಲು ಸಜ್ಜಾಗಿದೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ