ಛೋಟಾ ಉದಯಪೂರ(ಗುಜರಾತ) ಇಲ್ಲಿಯ ಮತಾಂಧರಿಂದ ದೇವಸ್ಥಾನದಲ್ಲಿ ಕಿಶನ ಬೊಲಿಯಾ ಇವರಿಗೆ ಶ್ರದ್ಧಾಂಜಲಿ ನೀಡುವುದಕ್ಕಾಗಿ ಬಂದಿದ್ದ ಹಿಂದೂಗಳ ಮೇಲೆ ದಾಳಿ !

ಗುಜರಾತನಲ್ಲಿ ಭಾಜಪಾ ಸರಕಾರ ಇರುವಾಗ ಹಿಂದುಗಳ ಮೇಲೆ ಮತಾಂಧರಿಂದ ನಡೆಯುವ ನಿರಂತರ ದಾಳಿ ಹಾಗೂ ಹಿಂದುಗಳ ಹತ್ಯೆ ನಡೆಯುವಂತಹ ಘಟನೆಗಳು ಹಿಂದುಗಳಿಗೆ ಅಪೇಕ್ಷಿತವಿಲ್ಲ !

ಛೋಟಾ ಉದಯಪೂರ (ಗುಜರಾತ) – ಮತಾಂಧರಿಂದ ಹತ್ಯೆಗೀಡಾದ ಕಿಶನ ಬೊಲಿಯಾ (ಭರವಾಡ) ಇವರಿಗೆ ಶ್ರದ್ಧಾಂಜಲಿ ನೀಡಲು ಇಲ್ಲಿಯ ರಾಮಜಿ ದೇವಸ್ಥಾನದಲ್ಲಿ ಒಗ್ಗುಡಿದ್ದ ಜನರ ಮೇಲೆ ಶಸ್ತ್ರಾಸ್ತ್ರಗಳಿಂದ ಮತಾಂಧರ ಗುಂಪು ದಾಳಿ ಮಾಡಿತು. ಆ ಸಮಯದಲ್ಲಿ ಉಪಸ್ಥಿತರಿರುವ ಹಿಂದುಗಳಿಗೆ ಹೊಡೆಯಲಾಗಿದೆ. ರಾಜು ರಾಥವಾ ಇವರು ನೀಡಿರುವ ದೂರಿನಲ್ಲಿ ಅನಸ ಮಕರಾನಿ, ಮಣಿಯಾರ ಝಿಶಾನ್ ಇವರ ಹೆಸರು ನೀಡಲಾಗಿದೆ. ಈ ದಾಳಿಗೆ ಸಂಬಂಧಿಸಿದಂತೆ ೭ ಜನರನ್ನು ಬಂಧಿಸಲಾಗಿದೆ.

ಛೋಟಾ ಉದಯಪೂರ ಇಲ್ಲಿಯ ಸಾಮಾಜಿಕ ಜಾಲತಾಣದಿಂದ ಕೆಲವು ಯುವಕರು ಮಹಮ್ಮದ್ ಪೈಗಂಬರ ವಿಷಯವಾಗಿ ಪೋಸ್ಟ್ ಪ್ರಸಾರ ಮಾಡುತ್ತಿದ್ದರು. ಅದಕ್ಕೆ ಮತಾಂಧರು ವಿರೋಧ ವ್ಯಕ್ತಪಡಿಸಿದನಂತರ ಪೋಸ್ಟ್ ತೆಗೆಯಲಾಯಿತು. ಅದರ ನಂತರವೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಿಂದುಗಳ ಮೇಲೆ ದಾಳಿ ಮಾಡಲಾಯಿತು.