ಗುಜರಾತನಲ್ಲಿ ಭಾಜಪಾ ಸರಕಾರ ಇರುವಾಗ ಹಿಂದುಗಳ ಮೇಲೆ ಮತಾಂಧರಿಂದ ನಡೆಯುವ ನಿರಂತರ ದಾಳಿ ಹಾಗೂ ಹಿಂದುಗಳ ಹತ್ಯೆ ನಡೆಯುವಂತಹ ಘಟನೆಗಳು ಹಿಂದುಗಳಿಗೆ ಅಪೇಕ್ಷಿತವಿಲ್ಲ !

ಛೋಟಾ ಉದಯಪೂರ (ಗುಜರಾತ) – ಮತಾಂಧರಿಂದ ಹತ್ಯೆಗೀಡಾದ ಕಿಶನ ಬೊಲಿಯಾ (ಭರವಾಡ) ಇವರಿಗೆ ಶ್ರದ್ಧಾಂಜಲಿ ನೀಡಲು ಇಲ್ಲಿಯ ರಾಮಜಿ ದೇವಸ್ಥಾನದಲ್ಲಿ ಒಗ್ಗುಡಿದ್ದ ಜನರ ಮೇಲೆ ಶಸ್ತ್ರಾಸ್ತ್ರಗಳಿಂದ ಮತಾಂಧರ ಗುಂಪು ದಾಳಿ ಮಾಡಿತು. ಆ ಸಮಯದಲ್ಲಿ ಉಪಸ್ಥಿತರಿರುವ ಹಿಂದುಗಳಿಗೆ ಹೊಡೆಯಲಾಗಿದೆ. ರಾಜು ರಾಥವಾ ಇವರು ನೀಡಿರುವ ದೂರಿನಲ್ಲಿ ಅನಸ ಮಕರಾನಿ, ಮಣಿಯಾರ ಝಿಶಾನ್ ಇವರ ಹೆಸರು ನೀಡಲಾಗಿದೆ. ಈ ದಾಳಿಗೆ ಸಂಬಂಧಿಸಿದಂತೆ ೭ ಜನರನ್ನು ಬಂಧಿಸಲಾಗಿದೆ.
Gujarat: Muslim mob attacks Hindus who had gathered to pay tribute to Kishan Bharwad in a temple in Chhota Udepur https://t.co/t1JRwtqFyB
— OpIndia.com (@OpIndia_com) February 1, 2022
ಛೋಟಾ ಉದಯಪೂರ ಇಲ್ಲಿಯ ಸಾಮಾಜಿಕ ಜಾಲತಾಣದಿಂದ ಕೆಲವು ಯುವಕರು ಮಹಮ್ಮದ್ ಪೈಗಂಬರ ವಿಷಯವಾಗಿ ಪೋಸ್ಟ್ ಪ್ರಸಾರ ಮಾಡುತ್ತಿದ್ದರು. ಅದಕ್ಕೆ ಮತಾಂಧರು ವಿರೋಧ ವ್ಯಕ್ತಪಡಿಸಿದನಂತರ ಪೋಸ್ಟ್ ತೆಗೆಯಲಾಯಿತು. ಅದರ ನಂತರವೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಿಂದುಗಳ ಮೇಲೆ ದಾಳಿ ಮಾಡಲಾಯಿತು.
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!