
ನವ ದೆಹಲಿ – ಪ್ರಸಿದ್ಧ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಇವನು ಒಂದು ಕಾರ್ಯಾಗಾರದಲ್ಲಿ ಮಹಿಳೆಯ ಕೂದಲಿನ ಮೇಲೆ ಉಗಳಿದ ಪ್ರಕರಣದಲ್ಲಿ ಅವನ ಮೇಲೆ ಮುಜಫ್ಫರನಗರ (ಉತ್ತರಪ್ರದೇಶ)ದಲ್ಲಿ ದೂರು ದಾಖಲಿಸಲಾಗಿದೆ. ಸಂಕ್ರಮಣ ಕಾನೂನಿನ ಸಂಬಂಧಿತ ಕಲಂನ ಅಡಿಯಲ್ಲಿ ಈ ದೂರು ದಾಖಲಿಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿದ್ದೂ ಅವರು ಉತ್ತರಪ್ರದೇಶ ಪೊಲೀಸರಿಗೆ ಈ ವಿಡಿಯೋವಿನ ಸತ್ಯಾಂಶದ ಪರಿಶೀಲನೆ ನಡೆಸಲು ಹೇಳಿದೆ. ಈ ಘಟನೆಯ ಬಗ್ಗೆ ಜಾವೇದ್ ಹಬೀಬನು ಒಂದು ವಿಡಿಯೋ ಪ್ರಸಾರ ಮಾಡಿ ಕ್ಷಮೆ ಕೋರಿದ್ದಾನೆ. (ದೂರು ದಾಖಲಿಸದ್ದಿದ್ದಿರೆ, ಹಬೀಬನು ಕ್ಷಮೆ ಕೇಳುತ್ತಿದ್ದಾನೆಯೇ ? – ಸಂಪಾದಕರು) ಆತ, ನನ್ನ ಕಾರ್ಯಾಗಾರದಲ್ಲಿ ಕೆಲವು ಶಬ್ದಗಳಿಂದ ಕೆಲವರಿಗೆ ನೋವಾಗಿದೆ. (ಹಬೀಬನ ಮಾತಿನಿಂದಲ್ಲ, ಆದರೆ ಅವನ ವಿಕೃತ ಕೃತಿಯಿಂದ ಜನರಿಗೆ ನೋವಾಗಿದೆ ! – ಸಂಪಾದಕರು ) ನಮ್ಮ ಕಾರ್ಯಾಗಾರ ವೃತ್ತಿಪರವಾಗಿದೆ. ಇಂತಹ ಕಾರ್ಯಾಗಾರ ಬಹಳ ಸಮಯ ನಡೆಯುತ್ತದೆ. ನಾನು ಕೇವಲ ಒಂದೇ ಹೇಳುತ್ತೇನೆ ಏನೆಂದರೆ, ಯಾರಿಗೆ ನೋವಾಗಿದರೆ ಕ್ಷಮಿಸಿರಿ, ಮನಸ್ಸಿನಿಂದ ಕ್ಷಮೆ ಕೇಳುತ್ತೇನೆ.
Jawed Habib apologises for spitting on woman’s hair https://t.co/iYujZq9Ksm pic.twitter.com/E85oEFNoyI
— The Times Of India (@timesofindia) January 7, 2022
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.