ಸಿಪಾಯಿಜಾಲಾ (ತ್ರಿಪುರಾ) – ಇಲ್ಲಿಯ ‘ಒ.ಏನ್.ಜಿ.ಸಿ. ಗ್ಯಾಸ್ ಕಲೆಕ್ಷನ್ ಸ್ಟೇಷನ್’ ಹತ್ತಿರ ಇರುವ ‘ತ್ರಿಪುರಾ ಸ್ಟೇಟ್ ರೈಫಲ್ಸ್’ನ ನೆಲೆಯಲ್ಲಿ ‘ರೈಫಲ್ಸ್’ನ ೫ ನೇ ಬಟಾಲಿಯನ್ ರೈಫಲ್ ಮ್ಯಾನ್ ಸುಕಾಂತ ದಾಸ ಇವರು ವರಿಷ್ಠ ಸಹಕಾರಿ ಸುಭೆದಾರ್ ಮಾರ್ಕಾ ಸಿಂಗ್ ಜಮತಿಯಾ ಮತ್ತು ನಾಯಬ ಮತ್ತು ಸುಭೇದಾರ್ ಕಿರಣ್ ಜಮತಿಯಾ ಇವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ತದನಂತರ ದಾಸ ಇವರು ಮಧುಪುರ ಪೊಲೀಸ್ ಠಾಣೆಯಲ್ಲಿ ಆತ್ಮಸಮರ್ಪಣೆ ಮಾಡಿದ್ದಾರೆ. ಸುಕಾಂತ ದಾಸ ಅವರು ರಜೆಗಾಗಿ ಅರ್ಜಿ ನೀಡಿದ್ದರು. ಅವರಿಗೆ ರಜೆ ನೀಡಲಾಗಿತ್ತು; ಆದರೂ ಅವರಿಗೆ ಹೋಗಲು ಬಿಡುತ್ತಿರಲಿಲ್ಲ. ಅದಕ್ಕಾಗಿ ಅವರ ಹಿರಿಯ ಅಧಿಕಾರಿಗಳೊಂದಿಗೆ ವಾದ-ವಿವಾದ ನಡೆದು ಈ ಕೃತ್ಯ ನಡೆದಿದೆ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ತ್ರಿಪುರಾ > ತ್ರಿಪುರಾದಲ್ಲಿ ರಜೆಗಾಗಿ ಅನುಮತಿ ಸಿಕ್ಕಿದರೂ ಹೋಗಲು ಬಿಡದೆ ಇದ್ದರಿಂದ ಯೋಧನಿಂದ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಹತ್ಯೆ
ತ್ರಿಪುರಾದಲ್ಲಿ ರಜೆಗಾಗಿ ಅನುಮತಿ ಸಿಕ್ಕಿದರೂ ಹೋಗಲು ಬಿಡದೆ ಇದ್ದರಿಂದ ಯೋಧನಿಂದ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಹತ್ಯೆ
ಸಂಬಂಧಿತ ಲೇಖನಗಳು
- ಗದಗನಲ್ಲಿ ಬಿಜೆಪಿ ಮುಖಂಡನ ಮನೆಗೆ ನುಗ್ಗಿ 4 ಜನರ ಹತ್ಯೆ!
- ಹುಬ್ಬಳ್ಳಿಯಲ್ಲಿ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಮುಸ್ಲಿಂ ಯುವಕನಿಂದ ಹಿಂದೂ ಹುಡುಗಿಯ ಬರ್ಬರ ಕೊಲೆ !
- ನ್ಯಾಯವಾದಿಗಳ ನಮಾಜಪಠಣವನ್ನು ವಿರೋಧಿಸಿರುವ ಬಗ್ಗೆ ಜಿಲ್ಲಾ ನ್ಯಾಯಾಧೀಶರಿಂದ ಉಚ್ಚನ್ಯಾಯಾಲಯದಲ್ಲಿ ಕ್ಷಮೆ ಯಾಚನೆ !
- ಕಾಶ್ಮೀರ: ಅನಂತನಾಗ್ನಲ್ಲಿ ಭಯೋತ್ಪಾದಕರಿಂದ ಹಿಂದೂ ವ್ಯಾಪಾರಿಯ ಹತ್ಯೆ
- ತೆಲಂಗಾಣ: ಮಿಷನರಿ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಕೇಸರಿ ಬಟ್ಟೆ ಧರಿಸಿ ಬರದಂತೆ ತಡೆದಿದ್ದರಿಂದ, ಶಾಲೆಯ ಮೇಲೆ ಕಲ್ಲು ತೂರಾಟ!
- ‘ಭಾಜಪ ರಾಜ್ಯದಲ್ಲಿ ಹಲವು ನಕಲಿ ಘರ್ಷಣೆಗಳು ನಡೆದಿವೆಯಂತೆ ! – ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೆಲ