ಇಂತಹ ಅಪರಾಧಿಗಳಿಗೆ ಇದೇ ಶಿಕ್ಷೆ ಯೋಗ್ಯವಾಗಿದೆ ! ಈ ಶಿಕ್ಷೆಯು ತಕ್ಷಣ ಜಾರಿಯಾಗುವುದೂ ಅಷ್ಟೇ ಆವಶ್ಯಕತೆ ಇದೆ !
ಝಜ್ಜರ (ಹರಿಯಾಣಾ) – ಇಲ್ಲಿಯ ೫ ವರ್ಷದ ಮಗುವಿನ ಮೇಲೆ ಬಲಾತ್ಕಾರ ನಡೆಸಿ ಹತ್ಯೆ ಮಾಡಿದ ವಿನೋದ ಊರ್ಫ್ ಮುನ್ನಾ ಇವನಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದೆ. ೨೦ ಡಿಸೆಂಬರ್ ೨೦೨೦ ರಂದು ರಾತ್ರಿ ವಿನೋದ್ ಇವನು ಮಗುವಿನ ತಂದೆಯನ್ನು ಕಟ್ಟಿಹಾಕಿ ಮಗುವನ್ನು ಮನೆಯಿಂದ ಅಪಹರಣ ಮಾಡಿ ಆಕೆಯ ಮೇಲೆ ಬಲಾತ್ಕಾರ ನಡೆಸಿ ಆಕೆಯ ಹತ್ಯೆ ಮಾಡಿದ್ದನು. ವಿನೋದನ ಮೇಲೆ ಇಬ್ಬರು ಪೊಲೀಸರ ಹತ್ಯೆಯ ಆರೋಪವೂ ಇದೆ. (ಹಾಗಾದರೆ ಆರೋಪಿ ಮೇಲೆ ಮೊದಲಿನಿಂದಲೇ ಇಂತಹ ಗಂಭೀರ ಆರೋಪ ದಾಖಲಾಗಿದ್ದರೆ ಆತನನ್ನು ಕಾರಾಗೃಹದಲ್ಲಿ ಇರಿಸುವ ಬದಲು ಆತ ಹೊರಗೆ ಹೇಗೆ ಇದ್ದನು ? ಅವನಿಗೆ ಜಾಮೀನು ಸಿಕ್ಕಿದರೆ, ಇಂತಹ ಅಪರಾಧಿ ವೃತ್ತಿಯ ವ್ಯಕ್ತಿಗೆ ಜಮೀನು ನೀಡಲು ಪೋಲಿಸರು ವಿರೋಧಿಸಲಿಲ್ಲವೇ ? ಇದು ಜನರಿಗೆ ತಿಳಿಯಬೇಕು ! – ಸಂಪಾದಕರು)

‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ