
ನವ ದೆಹಲಿ – ‘ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್’ನ (ಎ.ಎ.ಆರ್.ನ) ಮಹಾರಾಷ್ಟ್ರದ ವಿಭಾಗೀಯಪೀಠವು ನೀಡಿದ ನಿರ್ಧಾಯದಿಂದ ಇನ್ನು ಮುಂದೆ ಧಾರ್ಮಿಕದತ್ತಿ ಟ್ರಸ್ಟಗಳೂ ವಸ್ತು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ತುಂಬಿಸಬೇಕಾಗುತ್ತದೆ. `ಧಾರ್ಮಿಕದತ್ತಿ ಟ್ರಸ್ಟಿಗಳಿಗೆ ಸಿಗುವ ಅನುದಾನ ಮತ್ತು ಧರ್ಮದಾಯ ಇಲ್ಲದಿರುವ ದೇಣಿಗೆಯ ಮೇಲೆ ಶೇ. 18 ರಷ್ಟು ವಸ್ತು ಮತ್ತು ಸೇವಾ ತೆರಿಗೆ ತುಂಬಿಸಬೇಕಾಗುತ್ತದೆ’, ಎಂದು ನಿರ್ಣಯದಲ್ಲಿ ಹೇಳಲಾಗಿದೆ. ದೇಣಿಗೆಯ ಬಗ್ಗೆ ಎ.ಎ.ಆರ್., ದೇಣಿಗೆಯ ಉದ್ದೇಶ ಏನಾದರೂ ಧರ್ಮದಾಯವಾಗಿದ್ದರೆ, ಯಾವುದೇ ವ್ಯಾವಸಾಯದ ಲಾಭ ಪಡೆಯದಿದ್ದಲ್ಲಿ ಮತ್ತು ಜಾಹೀರಾತು ಮಾಡದಿದ್ದರೆ, ಅವುಗಳ ಮೇಲೆ ಜಿ.ಎಸ್.ಟಿ. ಅನ್ವಯಿಸುವುದಿಲ್ಲ. ಬೇರೆ ಎಲ್ಲಾ ದೇಣಿಗೆಗಳ ಮೇಲೆ ಶೇ. 18 ಜಿ.ಎಸ್.ಟಿ ಅನ್ವಯಿಸುವುದು ಎಂದು ಹೇಳಿದೆ.
Charitable trusts are liable to pay 18 per cent #GST on grants and non-philanthropic #donations received by them, the #Maharashtra AAR has ruled.https://t.co/QkTerknzdi
— Zee Business (@ZeeBusiness) November 17, 2021
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು