
ಅಗರ್ತಲಾ (ತ್ರಿಪುರಾ) – ತ್ರಿಪುರಾ ರಾಜ್ಯದ ಸಿಪಹಿಜಾಲಾ ಜಿಲ್ಲೆಯ ಕಮಲಾನಗರ ಗ್ರಾಮದಲ್ಲಿ ಗುಂಪೊಂದು ಶಂಕಿತ ಗೋಕಳ್ಳನನ್ನು ಥಳಿಸಿದ್ದರಿಂದ ಆತ ಸಾವಿಗೀಡಾದನು. ಈ ಗೋಕಳ್ಳನು ಬಾಂಗ್ಲಾದೇಶದವನು ಎಂದು ಹೇಳಲಾಗುತ್ತದೆ. ಸಿಪಹಿಜಾಲಾ ಇದು ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಯಾಗಿದೆ.
ನವೆಂಬರ್ 5 ರ ರಾತ್ರಿ, 3 ಗೋಕಳ್ಳಸಾಗಣಿಕೆದಾರರು ಬಾಂಗ್ಲಾದೇಶದ ಗಡಿ ದಾಟಿ ಭಾರತದಲ್ಲಿ ಬಂದರು. (ಇಷ್ಟು ಸುಲಭವಾಗಿ ಒಳನುಸುಳಲು ಸಾಧ್ಯವಾಗುತ್ತಿರುವುದು ಇದು ಆಂತರಿಕ ಭದ್ರತೆಗೂ ದೊಡ್ಡ ಅಪಾಯವಾಗಿದೆ. ಸರಕಾರ ಈ ಬಗ್ಗೆ ತಕ್ಷಣ ಉಪಾಯಯೋಜನೆ ತೆಗೆಯಬೇಕು ! – ಸಂಪಾದಕರು) ಈ ಮೂವರು ಇಲ್ಲಿಯ ಲಿಟನ ಪಾಲ್ನ ಮನೆಯ ಹೊರಗಿನ ಹಸುವನ್ನು ಕಳವು ಮಾಡುತ್ತಿದ್ದರು. ಈ ವೇಳೆ ಎಚ್ಚೆತ್ತುಕೊಂಡ ಜನ ಗೋಕಳ್ಳಸಾಗಾಟಗಾರರನ್ನು ಹಿಡಿಯಲು ಯತ್ನಿಸಿದರು. ಮೂವರಲ್ಲಿ ಇಬ್ಬರು ಪರಾರಿಯಾಗಿದ್ದು, ಒಬ್ಬನನ್ನು ಹಿಡಿದು ಥಳಿಸಿದ್ದಾರೆ. ಇದರಲ್ಲಿ ಆತ ಸಾವಿಗೀಡಾಗಿದ್ದಾನೆ. ಪೊಲೀಸರು ಆತನಿಂದ ಬಾಂಗ್ಲಾದೇಶದ ಹಣ ಮತ್ತು ಸಂಚಾರವಾಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ಡೆಹ್ರಾಡೂನ್ (ಉತ್ತರಾಖಂಡ): ಮುಸ್ಲಿಮ್ ಗುಂಪಿನಿಂದ ಬಿಜೆಪಿ ನಾಯಕನ ಹತ್ಯೆ!
ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ
ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ
ಹಿಂದೂಗಳ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಿ ನ್ಯಾಯ ಸಿಗುವಂತೆ ಪ್ರಯತ್ನಿಸುತ್ತೇನೆ! – ಡಾ. ಅನಿಲ್ ಬೋಂಡೆ, ಸಂಸದರು, ಬಿಜೆಪಿ
ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
ಮದುವೆಯಾದ ಮೇಲೂ ಮುಸ್ಲಿಂ ಪ್ರಿಯಕರನ ಸಂಪರ್ಕದಲ್ಲಿದ್ದ ಹಿಂದು ಯುವತಿಯನ್ನು ಆಕೆಯ ಸಹೋದರನೇ ಕೊಲೆ ಮಾಡಿದ !