ಮತಾಂತರ ವಿರುದ್ಧ ಮನೆಮನೆಗೆ ಹೋಗಿ ಪ್ರಚಾರ ಮಾಡುವರು
ಈಶಾನ್ಯ ಭಾರತವನ್ನು ಕ್ರೈಸ್ತಬಹುಸಂಖ್ಯಾತ ಮಾಡಿದನಂತರ ಈಗ ಪಶ್ಚಿಮ ಭಾರತವನ್ನು ಕ್ರೈಸ್ತ ಬಹುಸಂಖ್ಯಾತ ಮಾಡಲು ಕ್ರೈಸ್ತ ಮಿಷನರಿಗಳ ಈ ಪ್ರಯತ್ನವನ್ನು ತಡೆಯೊಡ್ಡಲು ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಮತ್ತು ಕೇಂದ್ರದಲ್ಲಿನ ಭಾಜಪ ಸರಕಾರಗಳು ಪ್ರಯತ್ನ ಮಾಡಬೇಕು ! – ಸಂಪಾದಕರು

ಅಮೃತಸರ (ಪಂಜಾಬ) – ಕ್ರೈಸ್ತ ಮಿಷನರಿಗಳು ಕಳೆದ ಕೆಲವು ವರ್ಷಗಳಿಂದ ಪಂಜಾಬ್ನ ಗಡಿಭಾಗದಲ್ಲಿಯ ಸಿಖ್ಕರ ವಿಶೇಷವಾಗಿ ದಲಿತ ಸಿಖ್ಕರಿಗೆ ಆಮಿಷ ಒಡ್ಡಿ, ಬ್ರೈನ್ವಾಶ ಮಾಡಿ ಹಾಗೂ ಬಲವಂತವಾಗಿ ಅವರನ್ನು ಮತಾಂತರಿಸಲಾಗುತ್ತಿದೆ, ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ ಎಂದು ‘ಅಕಾಲ ತಖ್ತ’ದ ಜತ್ಥೆದಾರ ಜ್ಞಾನಿ ಹರಪ್ರಿತ ಸಿಂಹ ಇವರು ಹೇಳಿದ್ದಾರೆ. (ಸಿಖ್ಕರ 5 ತಖ್ತೆಯ ಪೈಕಿ ಅಮೃತ್ಸರ ಇಲ್ಲಿಯ ‘ಅಕಾಲ ತಖ್ತ’ ಒಂದಾಗಿದೆ. ಸಿಖ್ಕರ ಪ್ರಮುಖ ವಕ್ತಾರರಾದ ‘ಜತ್ಥೆದಾರ’ ಎಂದು ಹೇಳಲಾಗುತ್ತದೆ.) ಜ್ಞಾನಿ ಹರಪ್ರೀತ್ ಸಿಂಹ ಇವರು ಒಬ್ಬ ದಲಿತ ಸಿಖ್ಕರಾಗಿದ್ದಾರೆ. ಸಿಖ್ಕರ ಹೆಚ್ಚುತ್ತಿರುವ ಮತಾಂತರದ ಹಿನ್ನಲೆಯಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿಯು ಈ ಅಭಿಯಾನವನ್ನು ನಡೆಸುವ ನಿರ್ಣಯ ತೆಗೆದುಕೊಂಡಿದೆ. ಇದರ ಅಡಿಯಲ್ಲಿ ಅಭಿಯಾನವನ್ನು ನಡೆಸಲು ಪ್ರಾರಂಭ ಮಾಡಿದ್ದಾರೆ ಮತ್ತು ಸಿಖ್ಕ ಧರ್ಮದ ಪ್ರಸಾರ ಮಾಡಲು ಮನೆಮನೆಗೆ ಧರ್ಮದ ಬಗ್ಗೆ ಮಾಹಿತಿ ನೀಡುವ ಸಾಹಿತ್ಯಗಳ ವಿತರಣೆ ಮಾಡಲಿದ್ದಾರೆ. ಇದಕ್ಕಾಗಿ 150 ಗುಂಪುಗಳನ್ನು ಸ್ಥಾಪನೆ ಮಾಡಿದೆ.
Punjab Christian missionaries menace: Concerns raised over how Dalit are lured to Christianity and their lack of representation in Sikh body https://t.co/S1Wda10w22
— OpIndia.com (@OpIndia_com) October 13, 2021
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !