ಈಗ 7 ನವಂಬರ 2023 ರಿಂದ ದೆಹಲಿಯಲ್ಲಿ ರಾಮಲೀಲಾ ಮೈದಾನದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅಮರಣಾಂತ ಉಪವಾಸ ಮಾಡಲಿದ್ದಾರೆ !
2023 ರಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿಕ್ಕಿರುವುದರಿಂದ ಆ ರೀತಿ ಉಪವಾಸ ಮಾಡುವ ಅಗತ್ಯವಿಲ್ಲ; ಆದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂತ-ಮಹಂತರು ಆ ರೀತಿ ದೇಶದಾದ್ಯಂತ ಜಾಗೃತಿ ಮೂಡಿಸಿ ಹಿಂದೂಗಳನ್ನು ಸಂಘಟಿಸಬೇಕು ! ಸಂಪಾದಕರು

ಅಯೋಧ್ಯಾ (ಉತ್ತರಪ್ರದೇಶ) – ಅಕ್ಟೋಬರ್ 1 ರವರೆಗೂ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸದೆ ಹೋದರೆ ಅಕ್ಟೋಬರ 2 ರಂದು ಜಲಸಮಾಧಿ ತೆಗೆದುಕೊಳ್ಳುವೆನು, ಎಂದು ಘೋಷಿಸಿದ ಅಲ್ಲಿನ ತಪಸ್ವಿ ಛಾವಣಿಯ ಮಹಂತ ದಾಸರವರು ಈಗ ನವಂಬರ 7 2023 ರಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಮರಣಾಂತ ಉಪವಾಸ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಕೇಂದ್ರ ಸರಕಾರವು ಅಕ್ಟೋಬರ 1 ರ ಒಳಗೆ ‘ಹಿಂದೂ ರಾಷ್ಟ್ರ’ವೆಂದು ಘೋಷಿಸದೆ ಹೋದರೆ ಮಹಂತ ಪರಮಹಂಸ ದಾಸರವರು ಜಲಸಮಾಧಿ ತೆಗೆದುಕೊಳ್ಳುವರೇ? ಎಂಬುದನ್ನು ನೋಡಲು ತಪಸ್ವೀ ಛಾವಣಿಯ ಹೊರಗೆ ದೊಡ್ಡ ಗುಂಪು ಸೇರಿತ್ತು. ಅಲ್ಲಿ ಪೊಲೀಸರ ದೊಡ್ಡ ಬಿಗಿ ಭದ್ರತೆಯಿತ್ತು.
ಮಹಂತ ಪರಮಹಂಸ ದಾಸರವರು “ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೋಟಿಗಟ್ಟಲೆ ಹಿಂದೂಗಳ ಮನವಿಯಿಂದ ನಾನು ಜಲಸಮಾಧಿ ತೆಗೆದುಕೊಳ್ಳುವ ವಿಚಾರವನ್ನು ರದ್ದು ಪಡಿಸಿದ್ದೇನೆ. ನಾವೆಲ್ಲರೂ ಸೇರಿ ಪ್ರಯತ್ನಿಸೋಣ ಹಾಗೂ ಪ್ರಧಾನಮಂತ್ರಿ ಮೋದಿಯವರ ನೇತೃತ್ವದಡಿಯಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸೋಣ” ಎಂದು ನುಡಿದರು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath