ಪೊಲೀಸರಲ್ಲಿ ದೂರು ದಾಖಲಿಸಿದ ನಂತರ ವಿಚಾರಣೆ ಪ್ರಾರಂಭ!
ಗುಂಪುಗಳಿಂದಾಗುವ ಹೊಡೆದಾಟಗಳಿಂದ ಹಿಂದೂಗಳನ್ನು ಅಸಹಿಷ್ಣು ಎಂದು ನಿರ್ಧರಿಸಿ ಪ್ರಶಸ್ತಿಗಳನ್ನು ಹಿಂತಿರುಗಿಸುವ ಸಾಹಿತಿಗಳು, ನಟರು ಇವರೆಲ್ಲ ಈ ಘಟನೆಯ ಬಗ್ಗೆ ಮಾತ್ರ ಯಾಕೆ ಬಾಯಿಮುಚ್ಚಿಕೊಂಡಿದ್ದಾರೆ? – ಸಂಪಾದಕರು

ರಾಯಸೇನ (ಮಧ್ಯಪ್ರದೇಶ) – ಇಲ್ಲಿನ ಸರಕಾರೀ ಶಾಲೆಯಲ್ಲಿ 8 ನೆಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಪವನ ಸೇನ ಇವನು ಯಾವಾಗಲೂ ಹಣೆಗೆ ತಿಲಕವನ್ನಿಟ್ಟು ಶಾಲೆಗೆ ಹೋಗುತ್ತಿದ್ದನು. ಅವನಿಗೆ ಮತಾಂಧ ಶಿಕ್ಷಕಿ ನಿಶಾತ ಬೇಗಂ ಇವಳು ಹೊರಗಿನ ಜನರಿಗೆ ಹೇಳಿ ಅಮಾನುಷವಾಗಿ ಹೊಡೆಯುವಂತೆ ಹೇಳಿದ ಘಟನೆಯೊಂದು ಬಹಿರಂಗವಾಗಿದೆ. ಈ ಹೊಡೆತದಿಂದ ಮೂರ್ಛಿತನಾದ ಪವನನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪವನನ ಹೆತ್ತವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ ನಂತರ ಪೊಲೀಸರು ತಪಾಸಣೆಯನ್ನು ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಶಿಕ್ಷಕಿ ನಿಶಾತ ಬೇಗಂ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾಳೆ.
Madhya Pradesh: Teacher Nishaad Begum gets a class 8 student beaten up for sporting ‘tilak’ to school, NCPCR orders probehttps://t.co/5Slav5dzIU
— OpIndia.com (@OpIndia_com) September 22, 2021
ಪವನನು ಶಾಲೆಗೆ ಹೋಗುವಾದ ದಾರಿಯಲ್ಲಿರುವ ದೇವಸ್ಥಾನಕ್ಕೆ ಹೋಗಿ ಹೋಗುತ್ತಿದ್ದನು. ಅಲ್ಲಿ ಅವನು ಹಣೆಗೆ ತಿಲಕವನ್ನು ಹಚ್ಚುತ್ತಿದ್ದನು. ಅವನಿಗೆ ಶಿಕ್ಷಕಿ ನಿಶಾತ ಬೇಗಂ ಇವಳು ಅನೇಕ ಸಲ ತಿಲಕವನ್ನು ಹಚ್ಚಬಾರದೆಂದು ಹೇಳಿದ್ದಳು. ಆದರೆ ಪವನನು ಮಾತ್ರ ತಿಲಕವನ್ನು ಹಚ್ಚಿಯೇ ಶಾಲೆಗೆ ಬರುತ್ತಿದ್ದನು.
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari