ಕೇವಲ ಕ್ಯಾಂಪ್ ನಿರ್ಮಿಸಿ ಉಪಯೋಗವಿಲ್ಲ, ಬದಲಾಗಿ ಜಿಹಾದಿ ಉಗ್ರರಿಂದ ಅವರ ಸಂರಕ್ಷಣೆಯಾಗಲು ಪ್ರಯತ್ನಿಸಬೇಕಾಗಿದೆ; ಏಕೆಂದರೆ ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆಯು ಇಲ್ಲಿಯವರೆಗೂ ಬೇರುಸಮೇತ ನಾಶವಾಗಿಲ್ಲ, ಇದು ನೈಜಸ್ಥಿತಿಯಾಗಿದೆ ! – ಸಂಪಾದಕರು

ನವದೆಹಲಿ – ಕಾಶ್ಮೀರದಲ್ಲಿ 336 ಪ್ರವಾಸಿ ಕಾಶ್ಮೀರಿ ಹಿಂದೂ ಕುಟುಂಬದವರಿಗೆ ಬಾರಾಮುಲಾದಲ್ಲಿ 40 ಕೋಟಿ ರೂಪಾಯಿ ಖರ್ಚು ಮಾಡಿ ಟ್ರಾಂಝಿಟ್ ಕ್ಯಾಂಪ್ ನಿರ್ಮಿಸಲಾಗುವುದು, ಎಂಬ ಮಾಹಿತಿಯನ್ನು ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ ಇವರು ನೀಡಿದ್ದಾರೆ.
Rs 40 Crore Transit Camp For Kashmiri Pandits In #JammuAndKashmir‘s #Baramullahttps://t.co/gCZGDeFCXy
— Oneindia News (@Oneindia) September 17, 2021
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ