|
* ಇಲ್ಲಿಯವರೆಗಿನ ಎಲ್ಲಾ ಪಕ್ಷದ ಸರಕಾರಗಳು ಜನರಿಗೆ ನೈತಿಕತೆಯ ಶಿಕ್ಷಣ ನೀಡದಿರುವುದೇ, ಇಂತಹ ವಿಕೃತಿಯುಂಟಾಗುವುದರ ಹಿಂದಿನ ಕಾರಣವಾಗಿದೆ ! – ಸಂಪಾದಕರು * ಪುರುಷರ ಸರಿಸಮಾನವಾಗಿ ಈಗ ಮಹಿಳೆಯರೂ ಲೈಂಗಿಕ ಅತ್ಯಾಚಾರದಲ್ಲಿ ಮಂಚೂಣಿಯಲ್ಲಿದ್ದಾರೆ, ಎಂದು ಇದರ ಬಗ್ಗೆ ಹೇಳಬೇಕೆ ? – ಸಂಪಾದಕರು |

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಜ್ಯೋತಿ ಮಂಜುಳಾ ಎಂಬ 27 ವರ್ಷದ ಮಹಿಳೆಗೆ ಸಣ್ಣ ಮಕ್ಕಳನ್ನು ಲೈಂಗಿಕ ಶೋಷಣೆಗೈದ ಪ್ರಕರಣದಲ್ಲಿ 20 ವರ್ಷ ಸೆರೆಮನೆ ವಾಸ ಮತ್ತು 20 ಸಾವಿರ ರೂಪಾಯಿ ದಂಡ, ಹೀಗೆ ಶಿಕ್ಷೆ ವಿಧಿಸಲಾಗಿದೆ. ಜ್ಯೋತಿಯ ಮೇಲೆ ಪೋಕ್ಸೋ ಕಾನೂನಿನ ಅಡಿಯಲ್ಲಿ ದೂರನ್ನು ದಾಖಲಿಸಲಾಗಿತ್ತು. ಶೋಷಣೆಗೊಳಗಾದ ಹುಡುಗನು ಓದುತ್ತಿದ್ದ ಶಾಲೆಯಲ್ಲಿ ಜ್ಯೋತಿ ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸ ಮಾಡುತ್ತಿದ್ದಳು. ಹುಡುಗನ ಶರೀರದ ಮೇಲೆ ಸುಟ್ಟಗಾಯಗಳ ಗುರುತು ಕಾಣಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯು ಹುಡುಗನಿಗೆ ಸಿಗರೇಟ್ನಿಂದ ಸುಟ್ಟಿದ್ದಳು.
A woman has been sentenced to 20 years of imprisonment for sexually assaulting a boy under her care at Chandrayanagutta in Hyderabad, Telangana. https://t.co/5kMF9dlnvQ
— The New Indian Express (@NewIndianXpress) September 16, 2021
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !