ವೈಮಾನಿಕ ಸುರಕ್ಷಿತ !
ಹಾರಾಡುವ ಶವಪೆಟ್ಟಿಗೆಗಳಾಗಿರುವ ಭಾರತದ ವಾಯುದಳದಲ್ಲಿರುವ ವಿಮಾನಗಳು ! ಕಳೆದ ಅನೇಕ ದಶಕಗಳಿಂದ ಇದೇ ಸ್ಥಿತಿ ಇದೆ ಹಾಗೂ ಯಾವುದೇ ರಾಜಕೀಯ ಪಕ್ಷ ಆಡಳಿತಕ್ಕೆ ಬಂದರೂ ಅದರಲ್ಲಿ ಬದಲಾವಣೆ ಮಾಡುತ್ತಿಲ್ಲ ಎಂಬುದು ಲಜ್ಜಾಸ್ಪದ ! – ಸಂಪಾದಕರು

ಬಾಡಮೆರ (ರಾಜಸ್ಥಾನ) – ಇಲ್ಲಿ ೨೫ ಆಗಸ್ಟ ರಂದು ಸಂಜೆ ಭಾರತೀಯ ವಾಯುದಳದ ‘ಮಿಗ್-೨೧ ಬಾಯಾಸನ’ ಈ ಯುದ್ಧ ವಿಮಾನವು ನೆಲಕ್ಕೆ ಅಪ್ಪಳಿಸಿದೆ. ಇದರಲ್ಲಿ ಅದೃಷ್ಟವಶಾತ ಇದರಲ್ಲಿದ್ದ ವೈಮಾನಿಕನು ಸುರಕ್ಷಿತವಾಗಿದ್ದಾನೆ. ಪ್ರಶಿಕ್ಷಣದ ಸಮಯದಲ್ಲಿ ಈ ಅಪಘಾತವು ನಡೆದಿದೆ. ಬಾಡಮೆರ ಜಿಲ್ಲೆಯಿಂದ ೩೫ ಕಿಮಿ ದೂರ ಇರುವ ಮಾತಸರ ಎಂಬ ಊರಿನ ಹತ್ತಿರ ಈ ದುರ್ಘಟನೆಯು ನಡೆದಿದೆ.
A MiG-21 Bison fighter aircraft of the Indian Air Force (IAF) crashed in Rajasthan’s Barmer during a training sortie on Wednesday.#IAF #MiG21 #Barmer
(@manjeetnegilive)https://t.co/QRqPBkmH2d— IndiaToday (@IndiaToday) August 25, 2021
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ