ಕೇಂದ್ರದ ಬಿಜೆಪಿ ಸರಕಾರವು ಸರಸಂಘಚಾಲಕರ ಈ ಹೇಳಿಕೆಯ ಕಡೆಗೆ ಗಾಂಭೀರ್ಯದಿಂದ ಗಮನಕೊಟ್ಟು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಪ್ರಯತ್ನಿಸಬೇಕು, ಎಂದು ಜನರಿಗೆ ಅನಿಸುತ್ತದೆ ! -ಸಂಪಾದಕರು

ಮುಂಬಯಿ – ನಾವು ಇಂಟರ್ ನೆಟ್ ಮತ್ತು ತಂತ್ರಜ್ಞಾನವನ್ನು ಉಪಯೋಗಿಸುತ್ತಿದ್ದರೂ, ಅದರ ಮೂಲ ಭಾರತದಲ್ಲಿ ಇಲ್ಲ, ಅದು ಹೊರಗಿನಿಂದ ಬಂದಿರುವುದಾಗಿದೆ. ನಾವು ಚೀನಾದ ವಿರೋಧದಲ್ಲಿ ಎಷ್ಟೇ ಕೂಗಾಡಿದರು, ನಮ್ಮ ಸಂಚಾರವಾಣಿಗಳಲ್ಲಿರುವ ವಸ್ತುಗಳೆಲ್ಲ ಚೀನಾದಿಂದ ಬರುತ್ತವೆ. ಎಲ್ಲಿಯವರೆಗೆ ಚೀನಾದ ಮೇಲೆ ಅವಲಂಬಿಸಿರುತ್ತೇವೆಯೋ, ಅಲ್ಲಿಯವರೆಗೂ ಚೀನಾದ ಮುಂದೆ ಬಾಗಬೇಕಾಗುತ್ತದೆ, ಎಂದು ಸರಸಂಘಚಾಲಕ ಡಾ. ಮೋಹನ ಭಾಗವತ ಅವರು ಇಲ್ಲಿಯ ಐ.ಇ.ಎಸ್. ರಾಜಾ ಶಿವಾಜಿ ಶಾಲೆಯ ಧ್ವಜಾರೋಹಣ ಮಾಡುವಾಗ ಹೇಳಿದರು.
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ