ಮುಂಬಯಿ – ಅಶ್ಲೀಲ ಚಿತ್ರ ನಿರ್ಮಿಸಿರುವ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ ಕುಂದ್ರಾ ಇವರ ಬಂಧನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮುಂಬಯಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಕುಂದ್ರಾ ಇವರ ಜೊತೆ ಅವರ ಸಂಸ್ಥೆಯ ‘ಐಟಿ’ಯ ಪ್ರಮುಖ ರಾಯನ ಥಾರ್ಪೇ ಇವರ ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಕಳೆದ ಮೂರು ವಾರಗಳಿಂದ ಇವರಿಬ್ಬರು ಸೆರೆಮನೆಯಲ್ಲಿದ್ದಾರೆ. ವಿಚಾರಣೆಯಲ್ಲಿ ಸಹಕರಿಸಿದ ಕಾರಣ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಮಹಾರಾಷ್ಟ್ರ > ಬಂಧನವನ್ನು ಪ್ರಶ್ನಿಸಿದ ರಾಜ ಕುಂದ್ರಾ ಇವರ ಅರ್ಜಿವನ್ನು ತಿರಸ್ಕರಿಸಿದ ನ್ಯಾಯಾಲಯ
ಬಂಧನವನ್ನು ಪ್ರಶ್ನಿಸಿದ ರಾಜ ಕುಂದ್ರಾ ಇವರ ಅರ್ಜಿವನ್ನು ತಿರಸ್ಕರಿಸಿದ ನ್ಯಾಯಾಲಯ
ಸಂಬಂಧಿತ ಲೇಖನಗಳು
- ಹಿಜಾಬ ಮತ್ತು ಬುರ್ಖಾ ಮೇಲಿನ ನಿಷೇಧವನ್ನು ತೆಗೆದುಹಾಕಲು ಮುಸ್ಲಿಮರಿಂದ ಒತ್ತಡ !
- ಇಸ್ರೋದಿಂದ ಶೀಘ್ರದಲ್ಲೇ ಮಂಗಳ ಗ್ರಹದ ಮೇಲೆ ಯಾನ ಇಳಿಸಲಿದೆ !
- ನೇಹಾಳ ಹತ್ಯೆಯ ಪ್ರಕರಣ ಮುಚ್ಚಿಹಾಕಲಾಗಿದೆ !
- ಪಾಕಿಸ್ತಾನದ ಸಮರ್ಥನೆ ಮಾಡುವವರು ಪಾಕಿಸ್ತಾನಕ್ಕೆ ಹೋಗಲಿ !
- ಒಮ್ಮೆ ಉಪಯೋಗಿಸಿದ ಎಣ್ಣೆ ಮತ್ತೆ ಮತ್ತೆ ಉಪಯೋಗಿಸಿದರೆ ಹೃದಯವಿಕಾರ ಮತ್ತು ಕ್ಯಾನ್ಸರ್ ಆಗುವ ಅಪಾಯ ಹೆಚ್ಚು !
- ಪಾಟಲಿಪುತ್ರ (ಬಿಹಾರ) ಗಾಯಗೊಂಡ ೪ ವರ್ಷದ ಹುಡುಗನನ್ನು ಚರಂಡಿಗೆ ಎಸೆದ ಮುಖ್ಯೋಪಾಧ್ಯಾಯನಿ; ಹುಡುಗನ ಸಾವು !