ಮುಂಬಯಿ : ನಮಗೆ ಮನರಂಜನಾ ಜಗತ್ತನ್ನು ಸಮರ್ಥ ಮೌಲ್ಯಗಳು ಮತ್ತು ವಿವೇಕದ ಆಧಾರದ ಮೇಲೆ ಸಾಬೀತುಪಡಿಸುವುದು ಅಗತ್ಯವಿದೆ ಎಂದು ನಟಿ ಕಂಗನಾ ರಾಣಾವತರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಅದನ್ನು ಜಾಲತಾಣದಲ್ಲಿ ಪ್ರಸಾರ ಮಾಡಿದ ಪ್ರಕರಣಕ್ಕೆ ನಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ ಕುಂದ್ರಾ ಅವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಈ ಬಗ್ಗೆ ಕಂಗನಾ ರಾಣಾವತ್ ‘ಇನ್ಸ್ಟಾಗ್ರಾಮ್’ ಮೂಲಕ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ‘ಇಂತಹ ವಿಕೃತಿಯಿಂದ ನಾನು ಚಲನಚಿತ್ರೋದ್ಯಮವನ್ನು ಚರಂಡಿ ಎಂದು ಕರೆಯುತ್ತೇನೆ’ ಎಂದು ಅವರು ಖೇದಕರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಪ್ರತಿಯೊಂದು ಹೊಳೆಯುವ ವಸ್ತುವೂ ಚಿನ್ನವಲ್ಲ. ನನ್ನ ‘ನಿರ್ಮಾಣ ಸಂಸ್ಥೆ’ಯ ಮೂಲಕ ನಿರ್ಮಿಸಲಾಗುವ ಚಲನಚಿತ್ರವೊಂದರಲ್ಲಿ ನಾನು ಈ ವಿಷಯಗಳನ್ನು ಪ್ರಸ್ತುತಪಡಿಸಲಿದ್ದೇನೆ ಎಂದು ಹೇಳಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಮಹಾರಾಷ್ಟ್ರ > ಮನೋರಂಜನಾ ಜಗತ್ತನ್ನು ಸಮರ್ಥ ಮೌಲ್ಯಗಳು ಮತ್ತು ವಿವೇಕದ ಆಧಾರದ ಮೇಲೆ ಸಾಬೀತುಪಡಿಸಬೇಕಾಗಿದೆ ! – ನಟಿ ಕಂಗನಾ ರಾಣಾವತ್
ಮನೋರಂಜನಾ ಜಗತ್ತನ್ನು ಸಮರ್ಥ ಮೌಲ್ಯಗಳು ಮತ್ತು ವಿವೇಕದ ಆಧಾರದ ಮೇಲೆ ಸಾಬೀತುಪಡಿಸಬೇಕಾಗಿದೆ ! – ನಟಿ ಕಂಗನಾ ರಾಣಾವತ್
ಸಂಬಂಧಿತ ಲೇಖನಗಳು
- ರಾಜ್ಯದ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 85 ಕೋಟಿ ರೂಪಾಯಿ ಅನುದಾನ
- Teacher Suspended : ಬುಡಕಟ್ಟು ಜನಾಂಗದ ಮಹಿಳೆಯರನ್ನು ‘ಅವರು ಹಿಂದುಗಳೆ ಅಲ್ಲ’, ಹಾಗಾಗಿ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ ಹಾಕದಂತೆ ಕರೆ ನೀಡಿದ್ದ ಶಿಕ್ಷಕಿ ಅಮಾನತು !
- Sanskrit Verse Opposition : ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕ ಹೇಳಲು ವಿರೋಧ !
- Change in Religion : ಮತಾಂತರದ ನಂತರ ಶಾಲೆಯ ಪ್ರಮಾಣಪತ್ರಗಳಲ್ಲಿ ಹೊಸ ಧರ್ಮವನ್ನು ನಮೂದಿಸಬಹುದು ! – ಕೇರಳ ಉಚ್ಚನ್ಯಾಯಾಲಯದ ತೀರ್ಪು
- ಜೈಲಿನಲ್ಲಿರುವ ಕೈದಿಗಳ ಬಳಿ 25 ಮೊಬೈಲ್ ಪತ್ತೆ !
- ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !