ಓರ್ವ ಪೊಲೀಸ್ಗೆ ಗಾಯ, ಒಂದು ವಾಹನಕ್ಕೆ ಹಾನಿ !
ಪೊಲೀಸ್ ಠಾಣೆಯೊಂದಿಗೆ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲಾಗದ ಪೊಲೀಸರಿಂದ ಏನು ಪ್ರಯೋಜನ ? ನಾಳೆ ೨-೩ ಭಯೋತ್ಪಾದಕರು ಶಸ್ತ್ರಾಸ್ತ್ರ ಸಹಿತ ದಾಳಿ ಮಾಡಿದರೆ, ಪೊಲೀಸರು ಬದುಕುಳಿಯುವರೇ ? ಇಂತಹವರಿಗೆ ನೀಡುವಂತಹ ತರಬೇತಿಯು ಎಷ್ಟು ಕಳಪೆಮಟ್ಟದ್ದಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಕಲೊಲ(ಗುಜರಾತ) – ಇಲ್ಲಿ ಜುಲೈ ೮ ರಂದು ಪೊಲೀಸರಿಗೆ ಗೋಮಾಂಸ ತುಂಬಿದ ಒಂದು ವಾಹನವು ಕಂಡುಬಂದಿತ್ತು. ಇಮ್ರಾನ್ ಪಾವಡಾ ಮತ್ತು ಫಾರುಖ ಪಾವಡಾ ಇವರಿಬ್ಬರು ಈ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದರು. ಪೊಲೀಸರನ್ನು ನೋಡಿ ಅವರಿಬ್ಬರು ಪರಾರಿಯಾದರು. ಪೊಲೀಸರು ಈ ವಾಹನವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಕೆಲವೇ ಕಾಲಾವಧಿಯಲ್ಲಿ ಇಮ್ರಾನ್ ಮತ್ತು ಫಾರುಖ ಇವರು ಮತಾಂಧರ ಸಮೂಹವನ್ನು ಕರೆತಂದು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು. ಇದರಲ್ಲಿ ಓರ್ವ ಪೊಲೀಸ್ ಗಾಯಗೊಂಡರು, ಹಾಗೂ ಪೊಲೀಸರ ಒಂದು ವಾಹನಕ್ಕೆ ಹಾನಿ ಆಯಿತು. ಈ ಸಮಯದಲ್ಲಿ ಮತಾಂಧರು ಗೋಮಾಂಸದ ವಾಹನವನ್ನು ತೆಗೆದುಕೊಂಡು ಪರಾರಿಯಾದರು.
Gujarat: Communal clashes erupt in Panchmahal as mob of cow beef smugglers, aides attack police, pelt stones https://t.co/aMLxET1V58
— OpIndia.com (@OpIndia_com) July 11, 2021
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !