ಓರ್ವ ಪೊಲೀಸ್ಗೆ ಗಾಯ, ಒಂದು ವಾಹನಕ್ಕೆ ಹಾನಿ !
ಪೊಲೀಸ್ ಠಾಣೆಯೊಂದಿಗೆ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲಾಗದ ಪೊಲೀಸರಿಂದ ಏನು ಪ್ರಯೋಜನ ? ನಾಳೆ ೨-೩ ಭಯೋತ್ಪಾದಕರು ಶಸ್ತ್ರಾಸ್ತ್ರ ಸಹಿತ ದಾಳಿ ಮಾಡಿದರೆ, ಪೊಲೀಸರು ಬದುಕುಳಿಯುವರೇ ? ಇಂತಹವರಿಗೆ ನೀಡುವಂತಹ ತರಬೇತಿಯು ಎಷ್ಟು ಕಳಪೆಮಟ್ಟದ್ದಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಕಲೊಲ(ಗುಜರಾತ) – ಇಲ್ಲಿ ಜುಲೈ ೮ ರಂದು ಪೊಲೀಸರಿಗೆ ಗೋಮಾಂಸ ತುಂಬಿದ ಒಂದು ವಾಹನವು ಕಂಡುಬಂದಿತ್ತು. ಇಮ್ರಾನ್ ಪಾವಡಾ ಮತ್ತು ಫಾರುಖ ಪಾವಡಾ ಇವರಿಬ್ಬರು ಈ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದರು. ಪೊಲೀಸರನ್ನು ನೋಡಿ ಅವರಿಬ್ಬರು ಪರಾರಿಯಾದರು. ಪೊಲೀಸರು ಈ ವಾಹನವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಕೆಲವೇ ಕಾಲಾವಧಿಯಲ್ಲಿ ಇಮ್ರಾನ್ ಮತ್ತು ಫಾರುಖ ಇವರು ಮತಾಂಧರ ಸಮೂಹವನ್ನು ಕರೆತಂದು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು. ಇದರಲ್ಲಿ ಓರ್ವ ಪೊಲೀಸ್ ಗಾಯಗೊಂಡರು, ಹಾಗೂ ಪೊಲೀಸರ ಒಂದು ವಾಹನಕ್ಕೆ ಹಾನಿ ಆಯಿತು. ಈ ಸಮಯದಲ್ಲಿ ಮತಾಂಧರು ಗೋಮಾಂಸದ ವಾಹನವನ್ನು ತೆಗೆದುಕೊಂಡು ಪರಾರಿಯಾದರು.
Gujarat: Communal clashes erupt in Panchmahal as mob of cow beef smugglers, aides attack police, pelt stones https://t.co/aMLxET1V58
— OpIndia.com (@OpIndia_com) July 11, 2021
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !