ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಾಪಿಸಲಾದ ಈಡಿಯ ಅಧಿಕಾರಿಗಳೇ ಭ್ರಷ್ಟರಾಗಿದ್ದಾರೆ, ಇದರಿಂದ ಎಲ್ಲಾ ತನಿಖಾ ಸಂಸ್ಥೆಗಳು ಭ್ರಷ್ಟಾಚಾರದಿಂದ ಕೂಡಿದೆ, ಎಂಬುದು ಗಮನಕ್ಕೆ ಬರುತ್ತದೆ ! ಈ ಸ್ಥಿತಿಯನ್ನು ಕೇವಲ ಹಿಂದೂ ರಾಷ್ಟ್ರದಲ್ಲೇ ಬದಲಾಯಿಸಬಹುದು !

ಕರ್ಣಾವತಿ(ಗುಜರಾತ) – ಇಲ್ಲಿಯ ಕೇಂದ್ರೀಯ ತನಿಖಾ ದಳದ ಲಂಚ ತಡೆ ಇಲಾಖೆಯ ಜಾರಿ ನಿರ್ದೇಶನಾಲಯ (ಈಡಿ)ದ ೨ ಅಧಿಕಾರಿಗಳನ್ನು ೫ ಲಕ್ಷ ರೂಪಾಯಿ ಲಂಚ ಪಡೆಯುತ್ತಿರುವಾಗ ಬಂಧಿಸಲಾಗಿದೆ. ಇಲ್ಲಿಯ ಈಡಿಯ ಕಾರ್ಯಾಲಯದಲ್ಲಿ ಉಪ ಸಂಚಾಲಕ ಪುರನ ಕಾಮ ಸಿಂಗ್ ಮತ್ತು ಸಹಾಯಕ ಸಂಚಾಲಕ ಭುವನೇಶ ಕುಮಾರ ಇವರನ್ನು ಓರ್ವ ವ್ಯಕ್ತಿಯಿಂದ ಲಂಚ ಪಡೆಯುತ್ತಿರುವಾಗ ಹಿಡಿಯಲಾಯಿತು. ಸಿಂಗ್ ಮತ್ತು ಕುಮಾರ ಇವರು ೭೫ ಲಕ್ಷದ ಲಂಚವನ್ನು ಕೇಳಿದ್ದರು. ನಂತರ ವ್ಯವಹಾರವನ್ನು ೫ ಲಕ್ಷಕ್ಕೆ ಕುದುರಿಸಲಾಗಿತ್ತು.
2 ED officials arrested by CBI for bribery in Gujarat#ED #CBI #Gujarathttps://t.co/WYWqv0tRwU
— Zee News English (@ZeeNewsEnglish) July 2, 2021
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!