ಕೊರೋನಾದಿಂದ ಎಲ್ಲರ ರಕ್ಷಣೆ ಮಾಡುವುದು ಅಪೇಕ್ಷಿತವಿದೆ; ಆದರೆ ಆದ್ಯತೆ ನೀಡುವಾಗ ಸರಕಾರವು ಹಿಂದೂ ಯಾತ್ರಾರ್ಥಿಗಳಿಗೆ ಈ ರೀತಿ ಆದ್ಯತೆ ನೀಡುತ್ತಿತ್ತೇನು ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ !

ತಿರುವನಂತಪುರಂ (ಕೇರಳ) – ಕೇರಳ ರಾಜ್ಯದ ಸಿಪಿಐ (ಎಂ) ಸರಕಾರವು ಕೊರೊನಾ ಲಸಿಕೆ ನೀಡಲು ೧೮ ರಿಂದ ೪೪ ವರ್ಷದೊಳಗಿನ ನಾಗರಿಕರಿಗೆ ಆದ್ಯತೆ ನೀಡಿದೆ. ಈ ಪೈಕಿ ೪೩ ಗುಂಪುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಲ್ಲಿ ಹಜ್ ಯಾತ್ರಾರ್ಥಿಗಳನ್ನು ಸಹ ಸೇರಿಸಲಾಗಿದೆ. ಅದೇರೀತಿ ಆದಿವಾಸಿ ಯುವಕರು, ಕೊರೊನಾದೊಂದಿಗೆ ಹೋರಾಡುತ್ತಿರುವ ಮಂಚೂಣಿಯಲ್ಲಿ ಕೆಲಸ ಮಾಡುವವರು, ಪೊಲೀಸ್ ತರಬೇತುದಾರರು, ಉನ್ನತ ಮತ್ತು ಕೆಳ ನ್ಯಾಯಾಲಯದ ಸಿಬ್ಬಂದಿ, ಹಾಗೆಯೇ ಹವಾಮಾನ ಇಲಾಖೆ, ಮೆಟ್ರೋ, ಏರ್ ಇಂಡಿಯಾ ಮುಂತಾದ ಸಿಬ್ಬಂದಿಗಳು ಸೇರಿದ್ದಾರೆ.
Haj pilgrims, volunteers, field workers in Kerala’s priority list for vaccination in 18-44 age group.https://t.co/tMyoZBKR5V
— TIMES NOW (@TimesNow) June 3, 2021
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!