ಯಜ್ಞ-ಯಾಗದಲ್ಲಿ ಶಕ್ತಿ ಇದೆ ಮತ್ತು ಅದನ್ನು ಮಾಡುವುದು ಯಾವಾಗಲೂ ಒಳ್ಳೆಯದೇ; ಆದರೆ ಅದರೊಂದಿಗೆ, ಪ್ರತಿಯೊಬ್ಬ ಭಾರತೀಯನು ಕಠಿಣ ಸಾಧನೆ ಮಾಡುವ ಮೂಲಕ ಈಶ್ವರನಲ್ಲಿ ಮೊರೆಯಿಟ್ಟರೆ, ಕೊರೊನಾ ಮಾತ್ರವಲ್ಲ, ದೇಶವನ್ನು ಎಲ್ಲ ರೀತಿಯ ಸಂಕಟಗಳಿಂದ ರಕ್ಷಿಸುತ್ತಾನೆ, ಎಂಬುದು ಖಂಡಿತ !

ಇಂದೂರ (ಮಧ್ಯಪ್ರದೇಶ) – ಎಲ್ಲರೂ ಯಜ್ಞ ಮಾಡಿ ಅದರಲ್ಲಿ ಆಹುತಿಯನ್ನು ಅರ್ಪಿಸಬೇಕು ಮತ್ತು ಪರಿಸರವನ್ನು ಶುದ್ಧೀಕರಿಸುವಂತೆ ನಾವು ಎಲ್ಲರಿಗೂ ಮನವಿ ಮಾಡುತ್ತೇವೆ. ‘ಯಜ್ಞ’ ಇದು ಪರಿಸರವನ್ನು ಶುದ್ಧೀಕರಿಸುವ ಒಂದು ವಿಧಾನವಾಗಿದ್ದು ಮತ್ತು ಇದು ಕೇವಲ ಧರ್ಮಾಂಧತೆ ಅಥವಾ ಸಂಪ್ರದಾಯವಲ್ಲ. ಆದ್ದರಿಂದ ಪ್ರತಿಯೊಬ್ಬರು ಯಜ್ಞಕ್ಕೆ ೨ ಆಹುತಿಯನ್ನು ಅರ್ಪಿಸುವ ಮೂಲಕ ಪರಿಸರವನ್ನು ಶುದ್ಧೀಕರಿಸಬೇಕು. ಆಗ ಕೊರೋನಾದ ಮೂರನೇ ಅಲೆ ನಮ್ಮ ದೇಶವನ್ನು ಮುಟ್ಟಲು ಸಾಧ್ಯವಾಗುವುದಿಲ್ಲ ಎಂದು ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಯಜ್ಞ ಮಾಡಿ, ಕೋವಿಡ್ ಮೂರನೇ ಅಲೆ ಭಾರತವನ್ನು ಮುಟ್ಟಲೂ ಸಾಧ್ಯವಿಲ್ಲ: ಸಂಸ್ಕೃತಿ ಸಚಿವೆ ಹೇಳಿಕೆ!
#UshaThakur https://t.co/DMGBCGBqz5— vijaykarnataka (@Vijaykarnataka) May 12, 2021
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!