ಭಾರತದಲ್ಲಿ ಇನ್ನೂ ಮಾನವಿಯತೆ ಬಾಕಿ ಉಳಿದಿದೆ, ಎಂಬುದಕ್ಕೆ ಇದೊಂದು ಉದಾಹರಣೆ ! ಇಂತಹ ವೃತ್ತಿಯ ಜನರು ದೇಶದಲ್ಲಿ ವಿರಳವಾಗಿದ್ದಾರೆ ಎಂಬುದು ಅಷ್ಟೇ ಸತ್ಯ !
ಜೈಪುರ (ರಾಜಸ್ಥಾನ) – ಪಾಲಿಯಲ್ಲಿನ ಲೆಹರ ಕಂವಾರ ಎಂಬ ೬೦ ವರ್ಷದ ಕೊರೋನಾ ಪೀಡಿತ ವೃದ್ಧೆಯೊಬ್ಬಳು ಓರ್ವ ಯುವಕನಿಗಾಗಿ ಬಾಂಗರ ಆಸ್ಪತ್ರೆಯಲ್ಲಿ ತನ್ನ ಹಾಸಿಗೆಯನ್ನು ಬಿಟ್ಟುಕೊಟ್ಟಿದ್ದಾಳೆ. ಲೆಹರ ಕಂವರ ಸ್ವತಃ ಆಮ್ಲಜನಕದಲ್ಲಿದ್ದರು; ಆದರೆ, ಯುವಕನಿಗೆ ತುಂಬಾ ತೊಂದರೆ ಆಗುತ್ತಿರುವುದನ್ನು ನೋಡಿದ ತಕ್ಷಣ, ಅವರು ಸ್ವತಃ ಕುರ್ಚಿಯ ಮೇಲೆ ಕುಳಿತುಕೊಂಡು ಆಮ್ಲಜನಕವನ್ನು ತೆಗೆದುಕೊಂಡರು.
೧. ಲೆಹರ ಕಂವಾರ ಅವರಿಗೆ ೪ ಗಂಟೆಗಳ ಕಾಲ ಕಾದ ನಂತರ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಾಗಿತ್ತು. ಅದೇ ಸಮಯದಲ್ಲಿ, ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ ಯುವಕನ ಕಡೆಗೆ ಆಕೆಯ ಗಮನ ಹೋಯಿತು. ಬಾಬುರಾಮ ಎಂಬ ಹೆಸರಿನ ಈ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿ ಅವರ ಸ್ಥಿತಿಯು ಗಂಭೀರವಾಗಿತ್ತು. ಲೆಹರ ಕಂವಾರ ಅವರಿಗೆ ಈ ಮಾಹಿತಿ ಸಿಕ್ಕಿದಾಗ, ಅವರು ತಮ್ಮ ಹಾಸಿಗೆಯನ್ನು ಬಾಬುರಾಮಗೆ ನೀಡುವಂತೆ ಹೇಳಿದರು.
೨. ‘ನಾನು ನನ್ನ ಪಾಲಿನ ಜೀವನವನ್ನು ಜೀವಿಸಿದ್ದೇವೆ’, ನನ್ನ ಮಕ್ಕಳಿಗೆಲ್ಲ ಮದುವೆಯೂ ಅಗಿದೆ; ಆದರೆ ಈ ವ್ಯಕ್ತಿಗೆ ಸಣ್ಣ ಮಕ್ಕಳಿದ್ದಾರೆ. ಆದ್ದರಿಂದ ಅವರಿಗೆ ಚಿಕಿತ್ಸೆ ನೀಡಿ. ನಾನು ಸ್ವಲ್ಪ ಸಮಯದವರೆಗೆ ಗಾಲಿಕುರ್ಚಿಯಲ್ಲಿ ಕಾಯುತ್ತೇನೆ.’ ಎಂದು ಲೆಹರ ಹೇಳಿದರು.

ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!