
ಬೆಂಗಳೂರು – ಇಲ್ಲಿಯ ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಮ್ನಲ್ಲಿ ಮುಸಲ್ಮಾನ ಸದಸ್ಯರನ್ನೇ ನೇಮಕ ಮಾಡಿರುವುದನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇವರು ಟೀಕಿಸಿದ್ದಾರೆ. ಈ ಸಮಯದಲ್ಲಿ ಅವರು ‘ಕೋವಿಡ್ ವಾರ್ ರೂಮ್’ಗೆ ನೇಮಕಗೊಂಡ ೧೭ ಜನರ ಹೆಸರನ್ನು ಓದಿದರು. ಪಟ್ಟಿಯಲ್ಲಿ ಕೇವಲ ಒಂದು ಸಮುದಾಯದ ಹೆಸರುಗಳು ಇರುವುದನ್ನು ನೋಡಿ ಅವರು ಆಕ್ಷೇಪಿಸಿದರು. ಈ ಸಮಯದಲ್ಲಿ ಶಾಸಕರಾದ ರವಿ ಸುಬ್ರಹ್ಮಣ್ಯಂ, ಸತೀಶ ರೆಡ್ಡಿ ಮತ್ತು ಉದಯ ಗರುಡಾಚಾರ್ ಕೂಡ ಇದನ್ನು ದೃಢ ಪಡಿಸಿದ್ದಾರೆ.
(ಸೌಜನ್ಯ : MOJO STORY)
೧. ಸೂರ್ಯ ಇವರು, ಇವರೆಲ್ಲರೂ ಯಾರು ?, ಅವರನ್ನು ನೇಮಕಕ್ಕಾಗಿ ಯಾವ ಮಾನದಂಡವನ್ನು ಪರಿಗಣಿಸಲಾಗಿತ್ತು ಅವು ಯಾವುವು ? ಅವರನ್ನು ನೇಮಿಸಿದವರು ಯಾರು ? ಆ ದಳವನ್ನು ಕರೆಯಿರಿ ಎಂದು ಹೇಳಿದರು.
೨. ಶಾಸಕ ರವಿ ಸುಬ್ರಹ್ಮಣ್ಯಂ ಅವರು, ಈ ನೇಮಕಾತಿಗಳನ್ನು ಮದರಸಾಗಾಗಿ ಮಾಡಲಾಗಿದೆಯೋ ಅಥವಾ ಮಹಾನಗರ ಪಾಲಿಕೆಗಾಗಿ ಮಾಡಲಾಗಿದೆಯೋ ? ಎಂದು ವಿಚಾರಿಸದರು.
೩. ಶಾಸಕ ಸತೀಶ ರೆಡ್ಡಿಯವರು, ‘ಇವರೆಲ್ಲರನ್ನು ಬಿಟ್ಟು ಬೇರೆ ಯಾರು ಸಿಗಲಿಲ್ಲವೇ ?’, ಎಂದು ಪ್ರಶ್ನಿಸಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ