ಸಾಧಕರನ್ನು ವೈಕುಂಠಕ್ಕೆ ಕರೆದೊಯ್ಯಲು ಇಚ್ಛಿಸುವ ಪ.ಪೂ. ಡಾಕ್ಟರ್ !

ಪೂ. ವಿನಾಯಕ ಕರ್ವೆ

‘ನಮ್ಮ ಗುರುಗಳು ಹೇಗಿದ್ದಾರೆ ಎಂಬುದರ ಬಗ್ಗೆ, ಒಂದು ದೃಷ್ಟಾಂತವನ್ನು ಹೇಳಬೇಕೆಂದೆನಿಸುತ್ತದೆ. ಸಂತ ತುಕಾರಾಮ ಮಹಾರಾಜರು ಸದೇಹ ವೈಕುಂಠಕ್ಕೆ ಹೋದ ಏಕೈಕ ಸಂತಶ್ರೇಷ್ಠರಾಗಿದ್ದಾರೆ. ಅವರನ್ನು ಕರೆದೊಯ್ಯಲು ಪುಷ್ಪಕವಿಮಾನ ಬಂದಿತ್ತು. ಪ.ಪೂ. ಡಾಕ್ಟರರು ಹೇಳುತ್ತಾರೆ, ‘ಒಂದು ವೇಳೆ ನನ್ನನ್ನು ವೈಕುಂಠಕ್ಕೆ ಕರೆದೊಯ್ಯಲು ದೇವರು ಪುಷ್ಪಕವಿಮಾನವನ್ನು ಕಳುಹಿಸಿದರೆ, ನಾನು ದೇವರಿಗೆ, ‘ಸನಾತನದ ಎಲ್ಲ ಸಾಧಕರನ್ನು ನನ್ನೊಂದಿಗೆ ವೈಕುಂಠಕ್ಕೆ ಕರೆದುಕೊಂಡು ಹೋಗುವುದಿದೆ. ಅವರೆಲ್ಲರೂ ಮೊದಲು ಪುಷ್ಪಕವಿಮಾನದಲ್ಲಿ ಕುಳಿತುಕೊಳ್ಳುವರು ಮತ್ತು ಅವರೆಲ್ಲರೂ ಕುಳಿತಿದ್ದಾರೆ, ಯಾರೂ ಉಳಿದಿಲ್ಲವಲ್ಲ, ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ನಾನು ವಿಮಾನದಲ್ಲಿ ಪ್ರವೇಶಿಸುವೆನು.

ಹೀಗಿದ್ದಾರೆ ನಮ್ಮ ಮಹಾನ ಪರಾತ್ಪರ ಗುರುಗಳು !

– ಪೂ. ವಿನಾಯಕ ಕರ್ವೆ, ಮಂಗಳೂರು.