ಮತಾಂಧರು ಎಷ್ಟು ಉಚ್ಚ ಶಿಕ್ಷಣ ಪಡೆದರೂ ಅವರ ಮೂಲ ಅಪರಾಧ ಪ್ರವೃತ್ತಿಗಳು ಬದಲಾಗುವುದಿಲ್ಲ !
ಇಂದೋರ್ (ಮಧ್ಯಪ್ರದೇಶ) – ಇಲ್ಲಿಯ ಮಯೂರ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತರಿಗೆ ೪೦೦೦ ರೂಪಾಯಿಗಳ ಚುಚ್ಚುಮದ್ದನ್ನು ೬೦೦೦೦ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಡಾ. ಅಮೀರ್ ಖಾನ್ ಮತ್ತು ಮೆಡಿಕಲ್ ರಿಪ್ರೆಸೆಂಟೆಟಿವ್ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಅಂಕಿತಾ ಯಾದವ್ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.
ಅಂಕಿತಾ ಯಾದವ್ ಅವರ ಸಹೋದರಿ ಪ್ರೀತಿಯವರು ಕೊರೋನಾ ಪೀಡಿತರಾಗಿದ್ದರಿಂದ ಆಕೆಯನ್ನು ಮಯೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಗೆ ತಕ್ಷಣ ಇಂಜೆಕ್ಷನ್ ತರಲು ವೈದ್ಯರು ಅಂಕಿತಾ ಯಾದವ್ ಅವರನ್ನು ಹೇಳಿದ್ದರು. ಅದೇ ಆಸ್ಪತ್ರೆಯ ವೈದ್ಯರಾದ ಅಮೀರ್ ಖಾನ್ ಅವರು ಅಂಕಿತಾಗೆ ಚುಚ್ಚುಮದ್ದನ್ನು ನೀಡಬಹುದೆಂದು ಹೇಳಿದರು. ಅದರಂತೆ ಆಕೆ ೬೦,೦೦೦ ರೂಪಾಯಿ ಖಾನ್ಗೆ ನೀಡಿ ಚುಚ್ಚುಮದ್ದನ್ನು ಪಡೆದಳು. ನಂತರ ಅಂಕಿತಾ ಬಿಲ್ ಕೇಳಿದಾಗ ಅವರು ನಿರಾಕರಿಸಿದರು. ನಂತರ ಖಾನ್ ಬಿಲ್ ಅನ್ನು ಮೊಬೈಲ್ ನಲ್ಲಿ ಕಳುಹಿಸಿದರು. ಈ ಪಾವತಿಯಲ್ಲಿ ಮುದ್ರಿಸಲಾದ ಮೊಬೈಲ್ ಸಂಖ್ಯೆ ಇಮ್ರಾನ್ ಖಾನ್ ಅವರದ್ದಾಗಿತ್ತು. ಈ ಪಾವತಿ ನಕಲಿ ಎಂದು ತಿಳಿದ ನಂತರ ಅಂಕಿತಾ ಪೊಲೀಸರಿಗೆ ದೂರು ನೀಡಿದರು ನಂತರ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ.

ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ