ಹಿಂದೂಗಳಿಗೆ ಧರ್ಮ ಶಿಕ್ಷಣವಿಲ್ಲದ ಕಾರಣ, ಅವರು ಇತರ ಧರ್ಮಗಳ ಧಾರ್ಮಿಕ ಕೃತಿಗಳನ್ನು ಆಚರಿಸಿ ತಮ್ಮನ್ನು ‘ಜಾತ್ಯತೀತ’ ಎಂದು ತೋರಿಸಲು ಪ್ರಯತ್ನಿಸುತ್ತಾರೆ; ಆದರೆ ಭಾರತದ ಇತರ ಧರ್ಮಗಳು ಹಿಂದೂಗಳ ಧಾರ್ಮಿಕ ಆಚರಣೆಗಳನ್ನು ಎಂದಿಗೂ ಪಾಲಿಸುವುದಿಲ್ಲ ಮತ್ತು ತಾವು ‘ಜಾತ್ಯತೀತ’ರಾಗಿದ್ದೇವೆ ಎಂದು ಯಾವತ್ತೂ ತೋರಿಸಿಕೊಳ್ಳುವುದಿಲ್ಲ, ಎಂಬುದನ್ನು ಹಿಂದೂಗಳು ಎಂದು ಅರಿತುಕೊಳ್ಳುವರು ?

ಪಾಟಲಿಪುತ್ರ (ಬಿಹಾರ) – ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಯಾದವ್ ಅವರ ಆರೋಗ್ಯ ಸುಧಾರಣೆಯಾಗಲಿ ಹಾಗೂ ಅವರಿಗೆ ನ್ಯಾಯಾಲಯದಿಂದ ನ್ಯಾಯ ಸಿಗಲಿ ಅದಕ್ಕಾಗಿ ರಂಜಾನ್ ಸಮಯದಲ್ಲಿ ರೋಜಾ(ಉಪವಾಸ) ಮಾಡಲಿದ್ದಾರೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ. ಅದೇರೀತಿ ‘ಚೈತ್ರ ನವರಾತ್ರಿಯನ್ನು ಪೂರ್ಣ ಶ್ರದ್ಧೆಯಿಂದ ಆಚರಿಸಲಾಗುವುದು’, ಎಂದೂ ಅವರು ಹೇಳಿದರು. (ಹಿಂದೂಗಳು ರೋಜಾ ಇಡುವ ಬಗ್ಗೆ ಟೀಕಿಸಬಾರದು; ಆದ್ದರಿಂದ, ಚೈತ್ರ ನವರಾತ್ರಿಯನ್ನು ಸಹ ಆಚರಿಸುತ್ತಿದ್ದೇನೆಂದು ಹೇಳಲು ಪ್ರಯತ್ನಿಸುತ್ತಿದ್ದಾರೆಂಬುದು ಅರ್ಥವಾಗದೇ ಇರುವಷ್ಟು ಹಿಂದೂಗಳು ಮೂರ್ಖರಲ್ಲ ! -ಸಂಪಾದಕರು) ೪ ಹಗರಣಗಳ ಪ್ರಕರಣದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ ಲಾಲುಪ್ರಸಾದ ಇವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Scam convict Lalu Yadav’s daughter Rohini to keep Roza during Ramzan for her father’s health, will pray to Allah toohttps://t.co/yjU0mmyXdW
— OpIndia.com (@OpIndia_com) April 13, 2021
ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ, ಇವು ನಿರ್ದಿಷ್ಟ ವರ್ಗವೊಂದು ಹೇರಿದ ಸಂಗತಿಗಳು! : Sharad Pawar on Sant Tukaram
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!