ಎನ್.ಸಿ.ಇ.ಆರ್.ಟಿ.ಯ ಪುಸ್ತಕದಲ್ಲಿ ಶಹಾಜಹಾನ ಮತ್ತು ಔರಂಗಜೇಬರು ದೇವಾಲಯಗಳ ದುರಸ್ತಿ ಮಾಡಿದ್ದಾರೆಂಬ ತಪ್ಪು ಉಲ್ಲೇಖ ನೀಡಿದ ಪ್ರಕರಣ !
ಇಸ್ಲಾಮಿಕ್ ಆಕ್ರಮಣಕಾರರನ್ನು ಹಾಡಿ ಹೊಗಳಿ ಅವರ ಬಗ್ಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೌರವವನ್ನು ಮೂಡಿಸಲು ಪ್ರಯತ್ನಿಸುತ್ತಿರುವ ಎನ್.ಸಿ.ಇ.ಆರ್.ಟಿ.ಯ ಸಂಬಂಧಿತರ ವಿರುದ್ಧ ಕ್ರಮಕೈಗೊಳ್ಳಿ !
ಜೈಪುರ (ರಾಜಸ್ಥಾನ) – ಎನ್.ಸಿ.ಇ.ಆರ್.ಟಿ.ಯ ೧೨ ನೇ ತರಗತಿಯ ಪುಸ್ತಕದಲ್ಲಿ ಮೊಘಲರನ್ನು ಹಾಡಿಹೊಗಳಲು ಯಾವುದೇ ಆಧಾರವಿಲ್ಲ ಎಂಬ ಕಾರಣಕ್ಕೆ ಜೈಪುರದ ನ್ಯಾಯಾಲಯವು ಎನ್.ಸಿ.ಇ.ಆರ್.ಟಿ.ಯ ನಿರ್ದೇಶಕರಿಗೆ ಮತ್ತು ಶಿಕ್ಷಣ ಸಚಿವಾಲಯಕ್ಕೆ ನೋಟಿಸ್ ನೀಡಿದೆ. ಏಪ್ರಿಲ್ ೧೯ ರೊಳಗೆ ಇದಕ್ಕೆ ಉತ್ತರಿಸಲು ಹೇಳಲಾಗಿದೆ. ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ‘ಪಠ್ಯಪುಸ್ತಕದಲ್ಲಿ ಅಯೋಗ್ಯವಾದ ಮಾಹಿತಿಯನ್ನು ನೀಡಲಾಗಿದೆ ಹಾಗೂ ಅದನ್ನು ತೆಗೆದುಹಾಕಬೇಕು’ ಎಂದು ಕೋರಿದೆ. ಈ ಪುಸ್ತಕದಲ್ಲಿ ಶಹಾಜಹಾನ್ ಮತ್ತು ಔರಂಗಜೇಬ್ ಇವರು ಯುದ್ಧದಲ್ಲಿ ಧ್ವಂಸಗೊಂಡ ಹಿಂದೂ ದೇವಾಲಯಗಳನ್ನು ದುರಸ್ತಿ ಮಾಡಲು ಆದೇಶಿಸಿದ್ದರು ಹಾಗೂ ಅದಕ್ಕೆ ಹಣಕಾಸಿನ ನೆರವು ನೀಡಿದ್ದರು ಎಂದು ಹೇಳಲಾಗಿದೆ.
Jaipur: A lower Court notice to Centre and NCERT over glorification of Mughals in textbook https://t.co/wHuBvAqZFu via @TOICitiesNews
— The Times Of India (@timesofindia) April 8, 2021

ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !