ಅಧಿಕಾರಿಗಳ ವರ್ಗಾವಣೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳ ಸ್ಪಷ್ಟೀಕರಣ !
ನವದೆಹಲಿ : ಹಿಮಾಚಲ ಪ್ರದೇಶದ ಬಿಜೆಪಿ ಸರಕಾರವು ಶಕ್ತಿಪೀಠವಾಗಿರುವ ಜ್ವಾಲಾಮುಖಿ ದೇವಾಲಯದ ಜವಾಬ್ದಾರಿಯನ್ನು ಹಿಂದೂಯೇತರರಿಗೆ (ಮುಸ್ಲಿಮರಿಗೆ) ನೀಡಿದೆ. ರಾಜ್ಯದ ಅರ್ಧಕ್ಕಿಂತ ಹೆಚ್ಚು ದೇವಾಲಯಗಳಂತೆ ಈ ದೇವಸ್ಥಾನವೂ ಸರಕಾರೀಕರಣಗೊಂಡಿದೆ.
ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಹಿಂದೂ ದೇವಾಲಯವನ್ನು ತಮ್ಮದೇ ಖಾಸಗಿ ಆಸ್ತಿಯಂತೆ ಹಿಂದೂ ದೇವಾಲಯಗಳನ್ನು ನಡೆಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿ ಟ್ವೀಟ್ ಮಾಡಿದ್ದಾರೆ.
Himachal Pradesh gov appoints non-Hindus to administer Jawalamukhi Temple – a Shakti Peeth. HP gov has completely taken over most of the Temples. Politicians and babus run Hindu Temples as their personal fiefdoms. Temple administration comes directly under CM.
— Subramanian Swamy (@Swamy39) March 21, 2021
ಈ ಆರೋಪದ ಮೇಲೆ, ಕಂಗಡ ಜಿಲ್ಲಾಧಿಕಾರಿಯವರು, ಮೇಲೆ ತಿಳಿಸಿದ ಅಧಿಕಾರಿಗಳನ್ನು ಹಿಂದಿನ ಸರಕಾರವು ೨೦೧೭ ರಲ್ಲಿ ನೇಮಕ ಮಾಡಿದೆ ಎಂದು ಹೇಳಿದ್ದಾರೆ. (೨೦೧೭ ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಒಂದು ವೇಳೆ ಅವರು ಈ ಶಕ್ತಿ ಪೀಠದಲ್ಲಿ ಹಿಂದೂಯೇತರರನ್ನು ನೇಮಕ ಮಾಡಿದ್ದರೆ, ಹಿಂದೂಗಳು ಮತ್ತು ಈಗಿನ ಬಿಜೆಪಿ ಸರಕಾರ ಅವರಿಂದ ಸ್ಪಷ್ಟೀಕರಣ ಕೇಳಬೇಕು ! – ಸಂಪಾದಕ) ಜನರು ದೇವಾಲಯದ ಅಕ್ಕಪಕ್ಕದಲ್ಲಿ ಅವರ ಉಪಸ್ಥಿತಿಯ ಬಗ್ಗೆ ಆಕ್ಷೇಪಣೆ ಎತ್ತಿದ್ದರು. ಈಗ ಕಾನೂನು ಸುವ್ಯವಸ್ಥೆ ಕಾಪಾಡಲು ನಾನು ಅವರನ್ನು ದೇವಾಲಯದಿಂದ ೫೦ ಕಿ.ಮೀ ದೂರದಲ್ಲಿ ಸ್ಥಳಾಂತರಿಸಿ ಪ್ರಧಾನ ಕಚೇರಿಗೆ ಕರೆಸಿದ್ದೇನೆ ಎಂದು ಹೇಳಿದರು.


ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !