ಸುರೇಂದ್ರನ್ರವರು ಇಷ್ಟು ಹೇಳಿ ಸುಮ್ಮನಾಗದೆ, ಕೇಂದ್ರದಲ್ಲಿ ಆಢಳಿತದಲ್ಲಿರುವ ಭಾಜಪ ಸರಕಾರವು ದೇವಾಲಯಗಳನ್ನು ಸರಕಾರೀಕರಣದ ಕಪಿಮುಷ್ಟಿಯಿಂದ ಮುಕ್ತಗೊಳಿಸಲು ಕ್ರಮಕೈಗೊಳ್ಳಬೇಕೆಂಬ ಬೇಡಿಕೆಯನ್ನು ಎತ್ತಿಹಿಡಿಯುವುದು ಅಗತ್ಯ !

ತ್ರಿಶೂರ್ (ಕೇರಳ) : ಕೇರಳದಲ್ಲಿ ಮಸೀದಿಗಳ ಮೇಲೆ ಮುಸಲ್ಮಾನರ ಹಾಗೂ ಚರ್ಚ್ನ ಮೇಲೆ ಕ್ರೈಸ್ತರ ಅಧಿಕಾರವಿದೆ. ಆದರೆ ಹಿಂದೂಗಳಿಗೆ ಮಾತ್ರ ಅನ್ಯ ಮತದವರಂತೆ ಅಧಿಕಾರ ಸಿಗುವುದಿಲ್ಲ. ಕೇರಳದಲ್ಲಿ ಹಿಂದೂಗಳಿಗೆ ದೇವಾಲಯವನ್ನು ನಡೆಸಲು ಅಧಿಕಾರ ಏಕಿಲ್ಲ?, ಎಂದು ಭಾಜಪದ ಪ್ರದೇಶಾಧ್ಯಕ್ಷರಾದ ಕೆ. ಸುರೇಂದ್ರನ್ರವರು ತ್ರಿಶೂರಿನ ಭಾಜಪ ಜಿಲ್ಲಾ ಸಮಿತಿ ಸಭೆಯ ಉದ್ಘಾಟನೆಯ ಸಮಯದಲ್ಲಿ ಪ್ರಶ್ನಿಸಿದರು.
Will disband Devaswom boards, hand over temple admin to devotees: BJP’s K Surendran https://t.co/vyVqcoKkQq
— HinduPost (@hindupost) February 10, 2021
ಸುರೇಂದ್ರನ್ರವರು ಮುಂದೆ ಶಬರಿಮಲೈನ ಧಾರ್ಮಿಕ ವಿಧಿಗಳು ಏನೇನಿರಬೇಕೆಂಬ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಕೇರಳ ಸರಕಾರವು ನ್ಯಾಯಾಲಯಕ್ಕೆ ನೀಡಿದೆ. ಬಹುಸಂಖ್ಯಾತ ಸಮುದಾಯದ ಮೇಲೆ ಹೇರಲಾಗುತ್ತಿರುವ ಜಾತ್ಯತೀತತೆಯು ಬೇರೆ ಮತದವರಿಗೋಸ್ಕರ ಇಲ್ಲ. ಆಡಳಿತ ಪಕ್ಷಗಳಾದ ಮಾರ್ಕ್ಸ್ವಾದಿ ಹಾಗೂ ಕಾಂಗ್ರೆಸ್ ಎರಡೂ ರಾಜಕೀಯ ಮುಖಂಡರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡವರಂತೆ ನಡೆದುಕೊಳ್ಳುತ್ತಾರೆ ಎಂದು ನುಡಿದರು.
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!