ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯ ಬಗ್ಗೆ ಇಂತಹ ಆದೇಶವನ್ನು ನೀಡುವ ಕೇರಳದ ಕಮ್ಯೂನಿಸ್ಟ್ ಸರಕಾರವು ಮಸೀದಿಗಳ ಬಗ್ಗೆಯೂ ಇದೇ ರೀತಿಯ ಆದೇಶವನ್ನು ನೀಡುವ ಧೈರ್ಯವನ್ನು ಏಕೆ ತೋರಿಸುವುದಿಲ್ಲ?
ತಿರುವನಂತಪುರಮ್ (ಕೇರಳ) : ರಾಜ್ಯದ ಕಮ್ಯೂನಿಸ್ಟ್ ಸರಕಾರವು ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯ ಮೇಲೆ ನಿಯಂತ್ರಣವನ್ನು ತರುವ ಆದೇಶವನ್ನು ನೀಡಿದೆ. ಸರಕಾರವು ‘ಕೇರಳ ದೇವಸ್ವಮ್ ಬೋರ್ಡ್’ಗೆ ನೀಡಿದ ಆದೇಶದಲ್ಲಿ ‘ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯು ೫೫ ಡೆಸಿಬಲ್ಗಿಂತ ಹೆಚ್ಚು ಇಡಬಾರದು’ ಎಂದು ಹೇಳಲಾಗಿದೆ. ಈ ಆದೇಶವನ್ನು ಸಾಮಾಜಿಕ ಮಾಧ್ಯಮಗಳಿಂದ ವಿರೋಧಿಸಲಾಗುತ್ತಿದೆ.
Kerala Government Asks Temples To Use Loudspeakers With Decibel Levels Lower Than That Of An Ordinary Conversation@mrsubramani https://t.co/1Ad4l13tLQ
— Swarajya (@SwarajyaMag) January 18, 2021
#Kerala Government order. Suprabatham and other such chants from temples through loudspeakers is Sound pollution (the gist). Anything above 55dB would warrant strict penal action. Applicable only to temples. pic.twitter.com/Fd4pw3UPOl
— Suresh N (@surnell) January 13, 2021

ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ರಾಜಕೀಯ ಪಕ್ಷಾಂತರದ ಘಟನೆಗಳಲ್ಲಿ ಮಧ್ಯಪ್ರವೇಶಿಸಲು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಅಲಿ ಅವರಿಗೆ ‘ರಾಧಾ-ಕೃಷ್ಣ’ ಕುರಿತು ಸಿನಿಮಾ ಮಾಡುವ ಆಸೆ!
ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರ 7 ತಲೆಮಾರುಗಳಿಗೆ ಶಾಪ ತಟ್ಟಲಿದೆ! : Ram Mandir Donation Theft
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack
ವಿಶೇಷ ತನಿಖಾ ತಂಡ ಸತ್ಯಾಸತ್ಯತೆಯನ್ನು ಹೊರಹಾಕಲಿದೆ! : Yogi Adityanath