ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿಯನ್ನು ಕೇಳಿದಾಗ ಯಾವುದೇ ಪುರಾವೆಗಳಿಲ್ಲ ಎಂದು ಎನ್.ಸಿ.ಇ.ಆರ್.ಟಿ. ಯ ಸ್ವೀಕೃತಿ
|
ನವದೆಹಲಿ – ಕೇಂದ್ರ ಸರಕಾರಕ್ಕೆ ಒಳಪಡುವ ಎನ್.ಸಿ.ಇ.ಆರ್.ಟಿ.ಯ (‘ನ್ಯಾಶನಲ್ ಕೌಂಸಿಲ್ ಆಫ್ ಎಜ್ಯುಕೇಶನಲ್ ರಿಸರ್ಚ್ ಆಂಡ್ ಟ್ರೇನಿಂಗ್’ನ) ೧೨ ನೇ ತರಗತಿಯ ‘ಥೀಮ್ಸ್ ಆಫ್ ಇಂಡಿಯನ್ ಹಿಸ್ಟ್ರೀ ಪಾರ್ಟ್-ಟು’ ಈ ಇತಿಹಾಸದ ಪುಸ್ತಕದ ಪುಟ ಸಂಖ್ಯ ೨೩೪ರಲ್ಲಿ ಯುದ್ಧದ ಸಮಯದಲ್ಲಿ ಮೊಘಲ್ ಸೈನ್ಯದಿಂದ ನೆಲಸಮಗೊಂಡ ದೇವಾಲಯಗಳ ದುರಸ್ತಿಗೆ ಶಹಜಹಾನ್ ಮತ್ತು ಔರಂಗಜೇಬ್ ಹಣಕಾಸಿನ ನೆರವು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ.
गंगा-जमुनी तहजीब की झूठी मिसाल !
‘औरंगजेब-शाहजहां ने अनुदार देकर बनवाए मंदिर’ – @ncert के पाठ्यपुस्तकों में बिना किसी प्रमाण के पढाया जा रहा यह इतिहास – RTI में हुआ खुलासा
एक व्यक्ति ने RTI में पूछे गए प्रश्नों पर NCERT का जवाब था – “जानकारी विभाग की फाइलों में उपलब्ध नहीं है।” pic.twitter.com/Usuky9iDNV
— HinduJagrutiOrg (@HinduJagrutiOrg) January 14, 2021
ಆದರೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಈ ಸಂಬಂಧಪಟ್ಟ ಪುರಾವೆಗಳು ಮತ್ತು ಸಂಬಂಧಪಟ್ಟ ದೇವಾಲಯಗಳ ಮಾಹಿತಿಯ ಬಗ್ಗೆ ಕೇಳಿದಾಗ ಎನ್.ಸಿ.ಇ.ಆರ್.ಟಿ.ಯು ಈ ವಿಷಯಗಳ ಬಗ್ಗೆ ದಾಖಲಾತಿಗಳಿಲ್ಲ ಎಂದು ಉತ್ತರಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಡಾ. ಇಂದೂ ವಿಶ್ವನಾಥನ್ ಈ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.
೧೮ ನವೆಂಬರ ೨೦೨೦ ರಂದು ಇಂತಹ ಉತ್ತರವಿರುವ ಎನ್.ಸಿ.ಇ.ಆರ್.ಟಿ.ಯ ಪತ್ರವನ್ನು ಅರ್ಜಿದಾರ ಶಿವಾಂಕ್ ವರ್ಮಾ ಅವರಿಗೆ ಕಳುಹಿಸಲಾಗಿದೆ.
ಪತ್ರದಲ್ಲಿ ‘ಹೆಡ್ ಆಫ್ ಡಿಪಾರ್ಟಮೆಂಟ್ ಆಂಡ್ ಪಬ್ಲಿಕ ಇನ್ಫಾರ್ಮೇಶನ್ ಆಫಿಸರ್’ ಪ್ರಾ. ಗೌರಿ ಶ್ರೀವಾಸ್ತವ ಇವರ ಸಹಿ ಇದೆ.




ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರ 7 ತಲೆಮಾರುಗಳಿಗೆ ಶಾಪ ತಟ್ಟಲಿದೆ! : Ram Mandir Donation Theft
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack
ವಿಶೇಷ ತನಿಖಾ ತಂಡ ಸತ್ಯಾಸತ್ಯತೆಯನ್ನು ಹೊರಹಾಕಲಿದೆ! : Yogi Adityanath
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!