ನ್ಯಾಯವಾದಿ ಸೌ. ಮೀರಾ ರಾಘವೇಂದ್ರ ಇವರಿಂದ ಕ್ರಿಮಿನಲ್ ಮೊಕದ್ದಮೆ ಧಾಖಲು !
ಹಿಂದೂ ಧರ್ಮದ ರಕ್ಷಣೆಗಾಗಿ ಕೃತಿಶೀಲವಾಗಿರುವವನ್ಯಾಯವಾದಿ ಸೌ. ಮೀರಾ ರಾಘವೇಂದ್ರ ಇವರಿಂದ ಎಲ್ಲೆಡೆಯ ನ್ಯಾಯವಾದಿಗಳು ಆದರ್ಶವನ್ನು ಪಡೆದುಕೊಳ್ಳಬೇಕು !
ಮೈಸೂರು – ಹಿಂದೂ ಧರ್ಮವೇ ಇಲ್ಲ. ವೇದ, ಪುರಾಣ, ಸಂಸ್ಕೃತ, ಎಲ್ಲಿಯೂ ಸಹ ಹಿಂದೂ ಶಬ್ದದ ಉಲ್ಲೇಖವಿಲ್ಲ. ಈಗ ಹೇಳುವ ಧರ್ಮವು ವೈದಿಕ ಬ್ರಾಹ್ಮಣರ ಧರ್ಮವಾಗಿದೆ. ಮನುಸ್ಮೃತಿಯಲ್ಲಿ ಶೂದ್ರರು ಬ್ರಾಹ್ಮಣರ ಗುಲಾಮರಾಗಿದ್ದಾರೆ, ವೈಶ್ಯರು ಅವರ ಮಕ್ಕಳು ಎಂದು ಉಲ್ಲೇಖಿಸಲಾಗಿದೆ ಎಂದು ಇದನ್ನು ಸ್ವೀಕರಿಸಬೇಕೇನು ? ಅದನ್ನು ಸ್ವೀಕರಿಸಿದರೆ ಅದು ನಮ್ಮ ಸ್ವಾಭಿಮಾನಕ್ಕೆ ದಕ್ಕೆ(ಅಪಮಾನ). ಅದಕ್ಕೆ ಅದನ್ನು ಬಹಿಷ್ಕರಿಸಿ ಎಂದು ಪ್ರಾಧ್ಯಾಪಕ ಕೆ. ಎಸ್. ಭಗವಾನ್ರು ಇಲ್ಲಿಯ ಒಂದು ಕಾರ್ಯಕ್ರಮದಲ್ಲಿ ಕರೆ ನೀಡಿದ್ದರು.
ಸದಾ ನಮ್ಮ ಧರ್ಮವನ್ನೇ ಟಾರ್ಗೆಟ್ ಮಾಡುವ ವಿಚಾರವ್ಯಾಧಿ, ಬುದ್ಧಿಜೀವಿ #ಪ್ರೋಭಗವಾನ್ ಮೇಲೆ ಕಳೆದ ತಿಂಗಳು #ಬೆಂಗಳೂರು #ACMM ನ್ಯಾಯಾಲಯದಲ್ಲಿ ದಿ. 11.10.2020 ರ ಹೇಳಿಕೆ ಸಾಕ್ಷ್ಯಧಾರಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೆ. ಹೇಳಿಕೆ ಹಾಗೂ ವಾದ ಆಲಿಸಿದ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಆರೋಪಿ ಭಗವಾನ್ ಗೆ #ಸಮನ್ಸ ಜಾರಿಗೊಳಿಸಿದೆ. pic.twitter.com/5qEsmW1D2v
— Meera Raghavendra (@MeeraRaghavendr) December 17, 2020
ಇದರ ವಿರುದ್ಧ ಬೆಂಗಳೂರು ಉಚ್ಚ ನ್ಯಾಯಾಲಯದ ನ್ಯಾಯವಾದಿ ಸೌ. ಮೀರಾ ರಾಘವೇಂದ್ರ ಇವರು ಬೆಂಗಳೂರು ಮಹಾನಗರ ದಂಡಾಧಿಕಾರಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಅವರ ಮೇಲೆ ಭಾರತೀಯ ದಂಡ ಸಂಹಿತೆ ೫೦೫, ೨೯೮ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ. ನ್ಯಾಯಾಲಯದಿಂದ ಪ್ರಾ. ಭಗವಾನ್ರಿಗೆ ಸಮನ್ಸ್ ಕಳಿಸಲಾಗಿದೆ.

ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!