ಹಿಂದೂ ಧರ್ಮದಲ್ಲಿ ದೇವರು ಸೃಷ್ಟಿಸಿದ ವರ್ಣವ್ಯವಸ್ಥೆ ಇದೆ ವಿನಃ ಅದರಲ್ಲಿ ಯಾವುದೇ ಜಾತಿಗಳಿಲ್ಲ. ಜಾತಿಗಳನ್ನು ಮನುಷ್ಯ ನಿರ್ಮಿಸಿದ್ದಾನೆ. ಆದ್ದರಿಂದ ಈಶ್ವರೀ ರಾಜ್ಯದಲ್ಲಿ, ಅಂದರೆ ಹಿಂದೂ ರಾಷ್ಟ್ರದಲ್ಲಿ ಅಂತಹ ಜಾತಿ ತಾರತಮ್ಯವಿಲ್ಲದ ಕಾರಣ, ಯಾರಿಗೂ ಅನ್ಯಾಯವಾಗುವುದಿಲ್ಲ !
ಮೈಸೂರು – ಹಲ್ಲಾರೆ ಗ್ರಾಮದಲ್ಲಿರುವ ಮಲ್ಲಿಕಾರ್ಜುನ್ ಶೆಟ್ಟಿಯವರ ಕ್ಷೌರದಂಗಡಿಯಲ್ಲಿ ದಲಿತ ವ್ಯಕ್ತಿಯೊಬ್ಬರ ಕೂದಲನ್ನು ಕತ್ತರಿಸಿದಕ್ಕೆ ಶೆಟ್ಟಿಯವರಿಗೆ ಗ್ರಾಮಸ್ಥರು ೫೦ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಅದೇರೀತಿ ಇದರಿಂದಾಗಿಯೇ ಕಳೆದ ಕೆಲವು ದಿನಗಳಿಂದ ಶೆಟ್ಟಿ ಹಾಗೂ ಅವರ ಕುಟುಂಬದವರ ಸಾಮಾಜಿಕ ಬಹಿಷ್ಕಾರ ಮಾಡಿದ್ದಾರೆ. ದಲಿತರ ಕೂದಲನ್ನು ಕತ್ತರಿಸಬೇಡಿ ಎಂದು ಶೆಟ್ಟಿಯವರಿಗೆ ಮೊದಲೇ ಹೇಳಲಾಗಿತ್ತು.
೧. ‘ನಾನು ಪೊಲೀಸರಿಗೆ ದೂರು ನೀಡುವ ಬಗ್ಗೆ ಹೇಳಿದಾಗ ಅವರು ನನ್ನನ್ನು ಥಳಿಸಿದರು ಮತ್ತು ನನ್ನಲ್ಲಿದ್ದ ೫ ಸಾವಿರ ರೂಪಾಯಿಗಳನ್ನು ಕಸಿದುಕೊಂಡರು’ ಎಂದು ಶೆಟ್ಟಿ ಹೇಳಿದರು.
೨. ಈ ಸಂದರ್ಭದಲ್ಲಿ, ಶೆಟ್ಟಿ ತಾವಾಗಿ ದೂರು ನೀಡಲು ಸಿದ್ಧರಿಲ್ಲ, ಆದ್ದರಿಂದ ಎರಡೂ ಕಡೆಯಿಂದ ಚರ್ಚೆ ನಡೆಸಿ ಉಪಾಯೋಜನೆ ತೆಗೆಯಲಾಗುವುದು ಎಂದು ಪೊಲೀಸರು ಹೇಳಿದರು.

ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.