ಅನುಮತಿಯಿಲ್ಲದೆ ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಮೆರವಣಿಗೆ ನಡೆಸಿ ಪ್ರಚೋದನಕಾರಿ ಭಾಷಣ ನೀಡಿದ ಪ್ರಕರಣ
ಪ್ರವಾದಿ ಮುಹಮ್ಮದ್ರ ಬಗ್ಗೆ ಫ್ರಾನ್ಸ್ ಅಧ್ಯಕ್ಷರು ನೀಡಿದ ಹೇಳಿಕೆಗೆ ಭಾರತದಲ್ಲಿ ವಿರೋಧವಾಗುತ್ತದೆ, ಆದರೆ ಭಾರತದಲ್ಲಿ ಎಷ್ಟು ಹಿಂದೂಗಳು ಮತ್ತು ಅವರ ಜನಪ್ರತಿನಿಧಿಗಳು ತಮ್ಮ ದೇವಿದೇವತೆಗಳ ಅವಮಾನವಾದಾಗ ವಿರೋಧಿಸುತ್ತಾರೆ ?
ಭೋಪಾಲ್ (ಮಧ್ಯಪ್ರದೇಶ) – ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಅವರು ಭೋಪಾಲ್ನ ಇಕ್ಬಾಲ್ ಮೈದಾನದಲ್ಲಿ ಫ್ರಾನ್ಸ್ನ ರಾಷ್ಟ್ರಪತಿ ಇಮ್ಯಾನುಯಲ್ ಮ್ಯಾಕ್ರಾನ್ ಇವರ ಪ್ರವಾದಿ ಮೊಹಮ್ಮದರ ಬಗೆಗಿನ ಹೇಳಿಕೆಯ ವಿರುದ್ಧ ಅನಧಿಕೃತವಾಗಿ ಆಂದೋಲನ ನಡೆಸಿ ಪ್ರಚೋದನಕಾರಿ ಭಾಷಣ ಮಾಡಿದ್ದರು.
‘फ्रांस का विरोध नहीं किया तो हिंदुस्तान में भी ईंट से ईंट बजा देंगे’: कॉन्ग्रेस नेता आरिफ मसूद के बयान पर अरेस्ट वारंट जारी#Congress #MadhyaPradeshhttps://t.co/gEHQL4vFCC
— ऑपइंडिया (@OpIndia_in) November 18, 2020
ಈ ಹಿಂದೆ ಈ ಪ್ರಕರಣದಲ್ಲಿ ಆರು ಜನರನ್ನು ಬಂಧಿಸಲಾಗಿತ್ತು. ಈಗ ನ್ಯಾಯಾಲಯವು ಮಸೂದ್ನನ್ನು ಬಂಧನದ ವಾರಂಟ್ ಹೊರಡಿಸಿದೆ.

ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್