ಧೂರ್ತ ಚೀನಾ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿದೆಯೇ ? ಇದರ ಬಗ್ಗೆ ಸರಿಯಾದ ಪರಿಶೀಲನೆಯೊಂದಿಗೆ ಮತ್ತೆ ಅದು ಒಳನುಸುಳದಂತೆ ಭಾರತೀಯ ಸೇನೆಯು ಹೆಚ್ಚು ಜಾಗರೂಕರಾಗಿರಬೇಕು !
ನವದೆಹಲಿ : ಕಳೆದ ಎಂಟು ತಿಂಗಳಿಂದ ಲಡಾಖ್ನ ಪಾಂಗೊಂಗ್ನಲ್ಲಿ ಗಡಿಯ ಬಗ್ಗೆ ಭಾರತ ಮತ್ತು ಚೀನಾ ನಡುವಿನ ವಿವಾದ ಬಗೆಹರಿದಿದೆ. ಅಧಿಕೃತ ಮೂಲಗಳ ಪ್ರಕಾರ, ಎಲ್ಲಾ ವಿವಾದಿತ ಪ್ರದೇಶಗಳಿಂದ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂಪಡೆಯಲು ಮೂರು ಹಂತದ ಪ್ರಕ್ರಿಯೆಗೆ ಉಭಯ ದೇಶಗಳು ಒಪ್ಪಿಕೊಂಡಿವೆ.
India and China on verge of reaching agreement to resolve border standoff in eastern Ladakh https://t.co/hTcm5W4NAY
— Zee News English (@ZeeNewsEnglish) November 11, 2020
ಚುಶುಲ್ನಲ್ಲಿ ನಡೆದ ಭಾರತ ಮತ್ತು ಚೀನಾದ ಸೈನ್ಯಗಳ ನಡುವಿನ ೮ ನೇ ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಯಲ್ಲಿ ಇದನ್ನು ಅಂತಿಮಗೊಳಿಸಲಾಯಿತು.
(ಸೌಜನ್ಯ : Zee News)
ಒಪ್ಪಂದದಲ್ಲಿ ಒಂದು ದಿನದೊಳಗೆ ಮಿಲಿಟರಿ ವಾಹನಗಳನ್ನು ತೆಗೆಯುವುದು, ಪಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಲ್ಲಿ ಕೆಲವು ಪ್ರದೇಶಗಳಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವುದು, ಹಾಗೆಯೇ ಎರಡೂ ಕಡೆ ಸೈನಿಕರ ಪರಿಶೀಲನೆಯ ಸೂತ್ರಗಳು ಸೇರಿವೆ.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!