ರಾಮ್ ಕಿ ಪೌಡಿಯಲ್ಲಿ ೫ ಲಕ್ಷ ೫೧ ಸಾವಿರ ದೀಪಗಳನ್ನು ಹಚ್ಚಲಾಗುವುದು !
ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿ ದೀಪಾವಳಿಯ ನಿಮಿತ್ತ ಶ್ರೀ ರಾಮ್ ಜನ್ಮಭೂಮಿಯಲ್ಲಿ ೫೦೦ ವರ್ಷಗಳ ನಂತರ ಲಕ್ಷಾಂತರ ದೀಪಗಳನ್ನು ಬೆಳಗಿಸಲಾಗುತ್ತಿದೆ. ಈ ದೀಪೋತ್ಸವವನ್ನು ನವೆಂಬರ್ ೧೧ ರಿಂದ ನವೆಂಬರ್ ೧೩ ರವರೆಗೆ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವೆಂಬರ್ ೧೩ ರಂದು ಉಪಸ್ಥಿತರಿರುತ್ತಾರೆ. ಈ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಆನ್ಲೈನ್ ಉಪಸ್ಥಿತರಿರುವರು. ಭಕ್ತರು ಸಹ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶವನ್ನು ಮಾಡಿಕೊಡಲಾಗಿದೆ. ಇದಕ್ಕಾಗಿ ಸರಕಾರವು ಪೋರ್ಟಲ್ ರಚಿಸಿದೆ. ಇದನ್ನು ನವೆಂಬರ್ ೧೩ ರಂದು ಉದ್ಘಾಟಿಸಲಾಗುವುದು.
#Diwali2020 | With ‘festival of lights’ around the corner, the Uttar Pradesh govt is all set to launch a website for a virtual #Deepotsav for people to participate in #Ayodhya Deepotsav by lighting a virtual Diya. @Namita_TNIE https://t.co/iUyEuyTErL
— The New Indian Express (@NewIndianXpress) November 9, 2020
ದೀಪೋತ್ಸವದಲ್ಲಿ ರಾಮ್ ಕಿ ಪೌಡಿಯೊಂದಿಗೆ ಮಠಗಳು, ದೇವಾಲಯಗಳು ಮತ್ತು ಮನೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತಿದೆ. ರಾಮ್ ಕಿ ಪೌಡಿಯಲ್ಲಿಯೇ ಸುಮಾರು ಐದಾರು ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಕಳೆದ ದೀಪಾವಳಿಯಲ್ಲಿ ಅಯೋಧ್ಯೆಯ ವಿವಿಧ ಘಾಟ್ಗಳಲ್ಲಿ ಮತ್ತು ಅಖಾಡಾದ ಪರಿಸರದಲ್ಲಿ ೪ ಲಕ್ಷ ೧೦ ಸಾವಿರ ದೀಪಗಳನ್ನು ಬೆಳಗಿಸಲಾಗಿತ್ತು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಹಿತಿ ನೀಡಿದರು.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!