|
ಉನ್ನಾವ್ (ಉತ್ತರ ಪ್ರದೇಶ) – ಯಾವ ದಿನ ಕುರಿ ಇಲ್ಲದೆ ಬಕ್ರಿದ್ ಆಚರಿಸುವರೋ, ಆ ದಿನವೇ ಪಟಾಕಿ ಸಿಡಿಸದೆ ದೀಪಾವಳಿಯನ್ನು ಸಹ ಆಚರಿಸಲಾಗುವುದು. ಮಾಲಿನ್ಯದ ಹೆಸರಿನಡಿಯಲ್ಲಿ ಪಟಾಕಿಯ ಬಗ್ಗೆ ಹೆಚ್ಚು ಉಪದೇಶ ನೀಡದಿರಿ, ಇಂತಹ ಶಬ್ದಗಳಲ್ಲಿ ಇಲ್ಲಿಯ ಬಿಜೆಪಿ ಸಂಸದ ಸಾಕ್ಷಿ ಮಹಾರಾಜರು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Crackers will not be burst on Diwali only if sacrifices will not be done on Bakrid: BJP MP @drsakshimaharaj https://t.co/l6c16XJHuS
— TIMES NOW (@TimesNow) November 8, 2020
ದೀಪಾವಳಿಯಂದು ಪಟಾಕಿಗಳನ್ನು ನಿಷೇಧಿಸಿದ ನಂತರ ಅವರು ಈ ಪೋಸ್ಟ್ ಮಾಡಿದ್ದಾರೆ. ಸಾಕ್ಷಿ ಮಹಾರಾಜರಿಗೆ ಕರೋನಾದ ಸೋಂಕು ತಗಲಿರುವುದರಿಂದ ಅವರು ಮನೆಯಲ್ಲಿ ಪ್ರತ್ಯೇಕಿಕರಣ ವಾಗಿದ್ದಾರೆ.