ಹಿಂದೂ ದೇವಾಲಯಗಳನ್ನು ಸರಕಾರೀಕರಣಗೊಳಿಸುವ ಮೂಲಕ ಹಗರಣ ಮಾಡುವ ಅಭ್ಯಾಸ ಈ ದೇಶದಲ್ಲಿ ವಿಪರೀತವಾಗಿದೆ, ಇದನ್ನು ತಡೆಗಟ್ಟಲು ಹಿಂದೂಗಳು ಸಂಘಟಿತರಾಗಿ ವಿರೋಧಿಸಬೇಕು !ಬಿಜೆಪಿ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ದೇವಾಲಯಗಳ ಸರಕಾರೀಕರಣವಾಗುವುದು ಹಿಂದೂಗಳಿಗೆ ಅಪೇಕ್ಷಿವತವಲ್ಲ, ಬದಲಾಗಿ ಇಂತಹ ದೇವಾಲಯಗಳು ಭಕ್ತರ ಕೈಯಲ್ಲಿರಬೇಕು ! |

ಕಾಂಗಡಾ (ಹಿಮಾಚಲ ಪ್ರದೇಶ) – ಸ್ಥಳೀಯ ಪ್ರಸಿದ್ಧ ಶ್ರೀ ಬಾಗಲಮುಖಿ ದೇವಾಲಯವನ್ನು ಸರಕಾರೀಕರಣಗೊಳಿಸಲು ಕಾಂಗಡಾ ಜಿಲ್ಲಾಧಿಕಾರಿಯು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ (ಭಾಷೆ, ಕಲೆ ಮತ್ತು ಸಂಸ್ಕೃತಿ ಇಲಾಖೆ) ಶಿಫಾರಸು ಮಾಡಿದ್ದಾರೆ. ಉಪಜಿಲ್ಲಾಧಿಕಾರಿ ದೆಹರಾ ಅವರ ವರದಿಯ ಆಧಾರದ ಮೇಲೆ ಅವರು ಈ ಶಿಫಾರಸು ಮಾಡಿದ್ದಾರೆ. ಅದರಂತೆ ಮುಂದಿನ ಕ್ರಮಕ್ಕೆ ಚಾಲನೆ ನೀಡಲಾಗಿದೆ.
कांगड़ा के बगलामुखी मंदिर का सरकारीकरण करने की तैयारी https://t.co/0lIXSiNqQv
— Amar Ujala Himachal (@AUHimachal) November 4, 2020
೧. ಈ ದೇವಾಲಯದಲ್ಲಿನ ಅಕ್ರಮಗಳ ಬಗ್ಗೆ ದೂರುಗಳು ಬಂದ ನಂತರ, ಜಿಲ್ಲಾಧಿಕಾರಿ ಮೂಲಕ ವಿಚಾರಣೆ ನಡೆಸಲಾಯಿತು. ಅಂತಹ ವಿಚಾರಣೆಯನ್ನು ಈ ಹಿಂದೆಯೂ ನಡೆಸಲಾಗಿತ್ತು ಮತ್ತು ಅಕ್ರಮಗಳೂ ಪತ್ತೆಯಾಗಿದ್ದವು; ಆದರೆ ವರದಿಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಎಂದು ಹೇಳಲಾಗುತ್ತಿದೆ.
೨. ದೇವಾಲಯದ ಹೊಸ ನಿರ್ಮಾಣಕ್ಕೆ ಯಾವುದೇ ಅನುಮತಿ ಕೋರಿಲ್ಲ ಎಂದು ವರದಿ ಹೇಳುತ್ತದೆ. ಈ ದೇವಾಲಯದಲ್ಲಿ ನಡೆಯುತ್ತಿರುವ ಧಾರ್ಮಿಕ ಸಮಾರಂಭಗಳಲ್ಲಿ ಮಾಡಿದ ಖರ್ಚುಗಳನ್ನು ದಾಖಲಿಸಲಾಗಿಲ್ಲ. ಇಲ್ಲಿ ಭಕ್ತರು ಅಪಾರವಾದ ಅರ್ಪಣೆ ನೀಡುತ್ತಾರೆ. ಆದ್ದರಿಂದ, ಈ ದೇವಾಲಯವನ್ನು ಸರಕಾರೀಕರಣಗೊಳಿಸುವುದು ಮತ್ತು ಅಲ್ಲಿ ಆಡಳಿತಾಧಿಕಾರಿಯನ್ನು ನೇಮಿಸುವುದು ಅಂದರೆ ನ್ಯಾಸದಲ್ಲಿ ಸಮಾವೇಶಗೊಳಿಸುವುದು ಅಗತ್ಯವಿದೆ ಎಂದು ಹೇಳಿದೆ.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ