ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

‘ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರಿಗೆ, ಯಾರಾದರೂ ಹಣ ಅಥವಾ ಸ್ಥಾನವನ್ನು ನೀಡಿದರೆ ಅವರು ಆ ಬೇರೆ ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ, ಭಕ್ತನು ದೇವರ ಪಕ್ಷವನ್ನು ಬಿಟ್ಟು, ದೇವರ ಚರಣಗಳಲ್ಲಿರುವ ಸ್ಥಾನವನ್ನು ಬಿಟ್ಟು ಬೇರೆಲ್ಲಿಯೂ ಹೋಗುವುದಿಲ್ಲ.’

‘ಎಲ್ಲ ರೋಗಗಳಿಗೆ ಒಂದೇ ಔಷಧಿ ಅಥವಾ ಎಲ್ಲ ದಾವೆಗಳಿಗೆ ಒಂದೇ ಕಾನೂನು ಇರುವುದಿಲ್ಲ; ಆದರೆ ರಾಷ್ಟ್ರ ಮತ್ತು ಧರ್ಮದ ಎಲ್ಲ ಸಮಸ್ಯೆಗಳಿಗೆ ಒಂದೇ ಉತ್ತರವಿದೆ ಮತ್ತು ಅದೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ ! ’

‘ಭಾರತದಲ್ಲಿ ಹಿಂದೂಗಳಲ್ಲಿ ಹಿಂದೂ ಧರ್ಮವನ್ನು ಹೊರತುಪಡಿಸಿದರೆ, ಭಾಷೆಗಳು, ಹಬ್ಬಗಳು, ಉತ್ಸವ, ಬಟ್ಟೆ ಇತ್ಯಾದಿಗಳು ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿವೆ. ಆದ್ದರಿಂದ, ಧರ್ಮವೇ ಹಿಂದೂಗಳನ್ನು ಒಗ್ಗೂಡಿಸಬಹುದು. ಹಿಂದೂಗಳು ಧರ್ಮದ ಮಹತ್ವವನ್ನು ಇನ್ನಾದರೂ ಅರಿತುಕೊಂಡು ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸುವುದು ಅತ್ಯಗತ್ಯವಾಗಿದೆ.’

‘ಮೊದಲು ಮೊಘಲರು, ನಂತರ ಆಂಗ್ಲರು ಮತ್ತು ಈಗ ವಿವಿಧ ದೇಶಪ್ರೇಮ ಇಲ್ಲದ  ವಿವಿಧ ರಾಜಕೀಯ ಪಕ್ಷಗಳಿಂದಾಗಿ ದೇಶವು ರಸಾತಳಕ್ಕೆ ಹೋಗಿದೆ.

‘ಕೆಲಸದಲ್ಲಿ ಸ್ವಲ್ಪ ಸಂಬಳ ಪಡೆಯಲು ೭-೮ ಗಂಟೆಗಳ ಕಾಲ ಕೆಲಸ ಮಾಡಬೇಕಾಗಿರುತ್ತದೆ, ಸರ್ವಜ್ಞ, ಸರ್ವವ್ಯಾಪಿ ಮತ್ತು ಸರ್ವಶಕ್ತಿ ಯುತ ಈಶ್ವರನ ಪ್ರಾಪ್ತಿಗಾಗಿ ಜೀವನವನ್ನು ನೀಡಬೇಕಲ್ಲವೇ ?’

– (ಪರಾತ್ಪರ ಗುರು) ಡಾ. ಆಠವಲೆ