ಇತರ ಭಾರತೀಯರು ತೆರಿಗೆಯನ್ನು ಏಕೆ ಕಟ್ಟುತ್ತಿಲ್ಲ ?, ಎಂಬುದನ್ನು ಪತ್ತೆ ಹಚ್ಚಿ ಅವರಿಂದ ತೆರಿಗೆ ತುಂಬಿಸಿಕೊಳ್ಳಬೇಕು, ಅದೇರೀತಿ ನೀಡಿದ ತೆರಿಗೆಯ ಯೋಗ್ಯರೀತಿಯಲ್ಲಿ ಉಪಯೋಗವಾಗುತ್ತಿದೆಯೇ?, ಎಂಬುದು ಜನರಿಗೂ ತಿಳಿಯಬೇಕು!

ಭಾರತದಲ್ಲಿ ಸದ್ಯ ೧೩೦ ಕೋಟಿ ಜನಸಂಖ್ಯೆಯಲ್ಲಿ ಕೇವಲ ಒಂದೂವರೆ ಕೋಟಿ ಜನರು ತೆರಿಗೆಯನ್ನು ಕಟ್ಟುತ್ತಾರೆ. ಕಳೆದ ೬-೭ ವರ್ಷಗಳಲ್ಲಿ ‘ಟ್ಯಾಕ್ಸ್ ರಿಟರ್ನ್’ ತುಂಬಿಸುವ ಸಂಖ್ಯೆ ಎರಡುವರೆ ಕೋಟಿಗೆ ಹೆಚ್ಚಾಗಿದೆ; ಆದರೆ ೧೩೦ ಕೋಟಿ ಜನಸಂಖ್ಯೆಯ ತುಲನೆಯಲ್ಲಿ ಈ ಏರಿಕೆ ತುಂಬಾನೇ ಕಡಿಮೆ ಇದೆ. ಇದರ ಬಗ್ಗೆ ಎಲ್ಲರೂ ಚಿಂತನೆ ಮಾಡುವುದು ಆವಶ್ಯಕವಾಗಿದೆ. ಯಾರು ತೆರಿಗೆಯ ರಚನೆಯಲ್ಲಿಲ್ಲ; ಆದರೆ ತೆರಿಗೆ ಕಟ್ಟಬಹುದು ಅಂತಹವರು ಮುಂದೆ ಬಂದು ತೆರಿಗೆ ಕಟ್ಟಬೇಕು. ಸ್ವಾತಂತ್ರ್ಯದಿನದಂದು ಇದರ ಬಗ್ಗೆ ವಿಚಾರ ಮಾಡಿರಿ ಎಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ.
ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ, ಇವು ನಿರ್ದಿಷ್ಟ ವರ್ಗವೊಂದು ಹೇರಿದ ಸಂಗತಿಗಳು! : Sharad Pawar on Sant Tukaram
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!