
ನವ ದೆಹಲಿ – ಭಾರತೀಯ ರಕ್ಷಣಾ ಸಚಿವಾಲಯದಿಂದ ‘ಆತ್ಮನಿರ್ಭರ ಭಾರತ’ ಆಯೋಜನೆಯ ಅಡಿಯಲ್ಲಿ ೧೦೧ ರಕ್ಷಣಾ ಸಾಮಗ್ರಿಗಳ ಒಂದು ಪಟ್ಟಿ ಮಾಡಿ ಅವುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ಹೇರಿದೆ. ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದರು. ಈ ಪಟ್ಟಿಯಲ್ಲಿ ಸಾಮಾನ್ಯ ‘ಪಾರ್ಟಸ್’ಜೊತೆಗೆ ‘ಅಸಾಲ್ಟ ರೈಫಲ್’, ‘ಸೋಲಾರ್ ಸಿಸ್ಟಮ್’, ‘ಟ್ರಾನ್ಸಪೋರ್ಟ್ ಏರಕ್ರಾಫ್ಟ’, ‘ರಡಾರ್’ ಇತ್ಯಾದಿ ಉನ್ನತ ತಂತ್ರಜ್ಞಾನಗಳ ಶಸ್ತ್ರಗಳು ಸೇರ್ಪಡೆ ಇದೆ.
‘ರಕ್ಷಣೆಗಾಗಿ ಬೇಕಾಗುವ ಉತ್ಪಾದನೆಗಳು ಭಾರತದ್ದೇ ಆಗಿರಬೇಕು’, ಎಂದು ಈ ನಿರ್ಣಯದ ಹಿಂದಿನ ಉದ್ದೇಶವಾಗಿದೆ. ‘ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳೊಂದಿಗೆ ಚರ್ಚಿಸಿ ಈ ಪಟ್ಟಿಯನ್ನು ನಿರ್ಮಿಸಲಾಗಿದೆ. ಇಲ್ಲಿಯವರೆಗೆ ೨೬೦ ಯೋಜನೆಗಳಿಗಾಗಿ ಭಾರತದ ಸೈನ್ಯ, ವಾಯು ಹಾಗೂ ನೌಕಾದಳದವರು ಏಪ್ರಿಲ್ ೨೦೧೫ ರಿಂದ ೨೦೨೦ ರ ಈ ಕಾಲಾವಧಿಯಲ್ಲಿ ಮೂರುವರೆ ಲಕ್ಷ ಕೋಟಿ ರೂಪಾಯಿಯ ಗುತ್ತಿಗೆಯನ್ನು ವಿದೇಶಿ ಸಂಸ್ಥೆಗಳಿಗೆ ನೀಡಿತ್ತು; ಈಗ ಮಾತ್ರ ಈ ಗುತ್ತಿಗೆಯನ್ನು ದೇಶದ ಸಂಸ್ಥೆಗಳಿಗೆ ಸಿಕ್ಕಿದರೆ, ಮುಂದಿನ ೬-೭ ವರ್ಷಗಳಲ್ಲಿ ಭಾರತದಲ್ಲಿಯ ಉತ್ಪಾದಕರಿಗೆ ೪ ಲಕ್ಷ ರೂಪಾಯಿಯ ಗುತ್ತಿಗೆ ನೀಡಲಾಗುವುದು’, ಎಂದು ರಾಜನಾಥ ಸಿಂಹರವರು ಹೇಳಿದ್ದಾರೆ.
The Ministry of Defence is now ready for a big push to #AtmanirbharBharat initiative. MoD will introduce import embargo on 101 items beyond given timeline to boost indigenisation of defence production.
— Rajnath Singh (@rajnathsingh) August 9, 2020
ಆಸ್ಪತ್ರೆಯಿಂದಲೇ ಔಷಧಗಳನ್ನು ಖರೀದಿಸುವಂತೆ ಒತ್ತಾಯಿಸಿದರೆ ಕ್ರಮ ಕೈಗೊಳ್ಳಲಾಗುವುದು! – ಮಹಾರಾಷ್ಟ್ರ
ಬಳ್ಳಾರಿ : ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುತ್ತಿರುವುದು ಪತ್ತೆ!
ಸಹಾರನ್ಪುರ (ಉತ್ತರ ಪ್ರದೇಶ) : ‘ಶ್ರೀ ಗೋಗಾ ಮಢಿ’ ತೀರ್ಥಕ್ಷೇತ್ರವನ್ನು ಮನೋರಂಜನೆಯ ಕೇಂದ್ರವನ್ನಾಗಿ ಮಾಡಿದ್ದಕ್ಕೆ ವಿರೋಧ!
ಬಂಗಾಳ ಪೊಲೀಸರಿಂದ ಮಧ್ಯರಾತ್ರಿ ಅಭಿಷೇಕ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ
ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರಿಂದ ರಾಯಚೂರು ಜಿಲ್ಲಾ ಪ್ರವೇಶ ನಿಷೇಧ
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!