ತಿರುಪತಿ (ಆಂಧ್ರಪ್ರದೇಶ) – ಇಲ್ಲಿಯ ಪ್ರಸಿದ್ಧ ಭಗವಾನ ಶ್ರೀ ವೆಂಕಟೇಶ ದೇವಸ್ಥಾನದಲ್ಲಿಯ ೭೪೩ ಸಿಬ್ಬಂದಿಗಳಿಗೆ ಕೊರೋನಾದ ಸೋಂಕು ತಗಲಿದ್ದು ಅದರಲ್ಲಿ ೩ ಜನರು ಮೃತಪಟ್ಟಿದ್ದಾರೆ. ಅದೇರೀತಿ ಇದರಲ್ಲಿ ೪೦೨ ಜನರು ಗುಣಮುಖರಾಗಿದ್ದು, ೩೩೮ ಜನರ ಮೇಲೆ ಚಿಕಿತ್ಸೆ ನಡೆಯುತ್ತಿದೆ. ರಾಜ್ಯ ಸರಕಾರವು ಸಂಚಾರ ನಿಷೇಧವನ್ನು ಸಡಿಲಗೊಳಿಸಿದಾಗ ಭಕ್ತರಿಗಾಗಿ ಈ ದೇವಸ್ಥಾನವು ೧೧ ಜೂನ್ನಿಂದ ತೆರೆದಿತ್ತು ಅಂದಿನಿಂದ ಕೊರೋನಾದ ಸೋಂಕು ತಗಲಿತ್ತು.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಪ್ರಸಿದ್ಧ ತಿರುಪತಿ ದೇವಸ್ಥಾನದ ಒಟ್ಟು ೭೪೩ ಸಿಬ್ಬಂದಿಗಳಿಗೆ ಕೊರೋನಾದ ಸೋಂಕು
ಪ್ರಸಿದ್ಧ ತಿರುಪತಿ ದೇವಸ್ಥಾನದ ಒಟ್ಟು ೭೪೩ ಸಿಬ್ಬಂದಿಗಳಿಗೆ ಕೊರೋನಾದ ಸೋಂಕು
ಸಂಬಂಧಿತ ಲೇಖನಗಳು
ತಿರುಪೂರ(ತಮಿಳುನಾಡು)ದಲ್ಲಿನ ಕಾನೂನು ಬಾಹಿರ ಮಸೀದಿಗೆ ಬೀಗ ಜಡಿಯುವ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಮುಸಲ್ಮಾನರಿಂದ ‘ರಸ್ತೆ ತಡೆ’ ಆಂದೋಲನ !
ಗುನಾ (ಮಧ್ಯಪ್ರದೇಶ)ದಲ್ಲಿ ಭೂಮಿಯ ವಾದದಿಂದಾಗಿ ಆದಿವಾಸಿ ಮಹಿಳೆಯನ್ನು ಜೀವಂತವಾಗಿ ಸುಡುವ ಪ್ರಯತ್ನ
ದೇವಸ್ಥಾನದಲ್ಲಿ ಮಲಗಿರುವ ಯುವಕನ ಅಜ್ಞಾತರಿಂದ ಶಿರಚ್ಛೇದ ಮಾಡಿ ಹತ್ಯೆ
ಮೆರಠನಲ್ಲಿ ಮುಸಲ್ಮಾನ ಸ್ನೇಹಿತರಿಂದ ಹಿಂದೂ ಯುವಕನ ಕೊಲೆ !
ಒಂದೇ ರಾತ್ರಿಯಲ್ಲೇ ಎರಡು ಸೇತುವೆ ಕಟ್ಟಿ ಅಮರನಾಥ ಯಾತ್ರೆಯ ಮಾರ್ಗ ತೆರವುಗೊಳಿಸಿದ ಸೈನ್ಯ !
ಅಮರನಾಥ ಯಾತ್ರೆಯ ಮೇಲೆ ಉಗ್ರ ದಾಳಿಯ ಸಂಚು ವಿಫಲ !