
ಲೇಹ್ (ಲಡಾಖ) – ಚೀನಾವು ಅಕ್ಸಾಯಿ ಚೀನಾದಲ್ಲಿ ೫೦ ಸಾವಿರ ಸೈನಿಕರನ್ನು ನೇಮಿಸಿದೆ. ಅದಕ್ಕೆ ಪ್ರತ್ಯುತ್ತರ ನೀಡುತ್ತಾ ಭಾರತವೂ ದೌಲತ ಬೇಗ ಓಲ್ಡಿಯಲ್ಲಿ ಕ್ಷಿಪಣಿಗಳನ್ನು ಹಾರಿಸುವ ‘ಟಿ-೯೦’ ಟ್ಯಾಂಕ್ಗಳ ಒಂದು ‘ಸ್ಕ್ವಾಡ್ರನ್’ (೧೨ ಟ್ಯಾಂಕ್ಗಳು), ಸೇನಾ ವಾಹನ ಹಾಗೂ ೪ ಸಾವಿರ ಸೈನಿಕರ ತುಕಡಿಯನ್ನು ನೇಮಿಸಿದೆ.
ದೌಲತ ಬೇಗ ಓಲ್ಡಿಯಲ್ಲಿ ೧೬ ಸಾವಿರ ಅಡಿ ಎತ್ತರದಲ್ಲಿ ಭಾರತದ ಕೊನೆಯ ಪೋಸ್ಟ್ ಇದೆ. ದಾರಬೂಕ್-ಶ್ಯೋಕ-ಡಿಬಿಒ ರಸ್ತೆಯಲ್ಲಿನ ಕೆಲವು ಸೇತುವೆಗಳು ಟಿ-೯೦ ಟ್ಯಾಂಕ್ಗಳ ೪೬ ಟನ್ ತೂಕದ ಭಾರ ತಡೆದುಕೊಳ್ಳುವುದಿಲ್ಲ. ಆದ್ದರಿಂದ ಸೈನಿಕರ ಕಮಾಂಡರ್ಗಳು ವಿಶೇಷ ಉಪಕರಣಗಳನ್ನು ಉಪಯೋಗಿಸಿ ನದಿ, ಕಾಲುವೆಗಳ ಮೂಲಕ ಟ್ರಾಂಕರ್ಗಳನ್ನು ದೌಲತ ಬೇಗ್ ಓಲ್ಡಿಯ ಕೊನೆಯ ಪೋಸ್ಟ್ ತನಕ ತಲುಪಿಸಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation