-
ಸಂಸ್ಕೃತ ಕಲಿಸಲು ಮಾತ್ರ ಒಬ್ಬ ಶಿಕ್ಷಕರ ನೇಮಕವೂ ಇಲ್ಲ !
-
ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರದ ವಶದಲ್ಲಿರುವ ದೇವಸ್ಥಾನಗಳಲ್ಲಿ ಇದನ್ನು ಹೊರತುಪಡಿಸಿ ಬೇರೇನು ನಡೆಯಬಹುದು ? ಇಂತಹ ಘಟನೆಗಳನ್ನು ತಡೆಗಟ್ಟಲು ಹಿಂದೂ ರಾಷ್ಟ್ರ ಬಿಟ್ಟರೇ ಬೇರೆ ಪರ್ಯಾಯ ಇಲ್ಲ !
ತಿರುವನಂತಪುರಮ್ (ಕೇರಳ) – ತ್ರಾವಣಕೊರ ದೇವಸ್ವಮ್ ಮಂಡಳಿಯ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಅರಬಿ ಭಾಷೆ ಕಲಿಸಲು ಮುಸಲ್ಮಾನ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಇಂತಹ ೪ ಶಿಕ್ಷಕರ ಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ ಶಮಿರಾ, ಬುಶರಾ ಬೇಗಮ್, ಮುಬಾಶ ಹಾಗೂ ಸುಮಯ್ಯಾ ಮಹಮ್ಮದ ಇವರ ಸಮಾವೇಶ ಇದೆ. ಮಲ್ಯಾಳಮ್, ಹಿಂದಿ, ಸಂಗೀತ, ಗಣಿತ ಹಾಗೂ ಸಮಾಜ ಶಾಸ್ತ್ರ ಇವುಗಳನ್ನು ಕಲಿಸಲು ಶಿಕ್ಷಕರನ್ನು ನೇಮಿಸಲಾಗಿದೆ; ಆದರೆ ಸಂಸ್ಕೃತ ಭಾಷೆ ಕಲಿಸಲು ಯಾರನ್ನೂ ನೇಮಿಸಿಲ್ಲ. ಈ ಎಲ್ಲ ವಿಷಯಗಳಿಗೆ ೫೭ ಶಿಕ್ಷಕರ ಪಟ್ಟಿ ಪ್ರಕಟಿಸಲಾಗಿದೆ.
Kerala: Devaswom Board to appoint Arabic teachers in schools under its management! https://t.co/vLaltncWRx
— Organiser Weekly (@eOrganiser) July 23, 2020

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!