
ಚೆನ್ನೈ (ತಮಿಳುನಾಡು) – ಭಗವಾನ ಕಾರ್ತಿಕೇಯನ ಸ್ತುತಿಯ ಅವಮಾನ ಮಾಡಿದ ಯೂ ಟ್ಯೂಬ್ ವಾಹಿನಿಯ ಮೇಲೆ ಸರಕಾರವು ಕ್ರಮಕೈಗೊಂಡಿದ್ದರಿಂದ ನಟ ರಜನಿಕಾಂತ ಇವರು ಸರಕಾರವನ್ನು ಶ್ಲಾಘಿಸಿದ್ದಾರೆ.
Rajinikanth tweets ‘Kandhanukku Arohara’; thanks Tamil Nadu govt for swift action against Karuppar Koottam https://t.co/ZvyKeNQIMQ
— TOIChennai (@TOIChennai) July 23, 2020
ರಜನಿಕಾಂತ ಟ್ವೀಟ್ ಮಾಡುವ ಮೂಲಕ, ‘ಸ್ಕಂದ ಷಷ್ಠೀ ಕವಚಮ್’ಅನ್ನು ಭಗವಾನ ಕಾರ್ತಿಕೇಯನ ಗೌರವಾರ್ಥವಾಗಿ ಹಾಡಲಾಗುತ್ತದೆ. ಈ ಕವಚದ ಅವಮಾನ ಮಾಡಿ ಕೋಟಿಗಟ್ಟಲೆ ತಮಿಳು ಜನರ ಭಾವನೆಯನ್ನು ನೋಯಿಸಿದ್ದಾರೆ. ಇನ್ನಾದರೂ ಕೋಮುದ್ವೇಷ ಹಾಗೂ ಈಶ್ವರನ ನಿಂದನೆ ನಿಲ್ಲಿಸಬೇಕು’ ಎಂದು ಹೇಳಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!