ಎಲ್ಲಿ ಅಧಿಕೃತವಾಗಿ ದೇಶದಲ್ಲಿ ಕೆಲಸಕ್ಕಾಗಿ ಬರುವ ವಿದೇಶಿಯರನ್ನು ಹೊರದಬ್ಬುವ ಕುವೇತ್ ಹಾಗೂ ಎಲ್ಲಿ ಕೋಟಿಗಟ್ಟಲೆ ಬಾಂಗ್ಲಾದೇಶಿಯರು, ರೊಹಿಂಗ್ಯಾಗಳು ಇತ್ಯಾದಿ ನುಸುಳುಖೋರರನ್ನು ಹೊರದಬ್ಬಲು ಅನೇಕ ದಶಕಗಳಿಂದ ಕಠಿಣ ಕ್ರಮಕೈಗೊಳ್ಳದಿರುವ ಭಾರತ !

ಕುವೈತ್ ಸಿಟಿ (ಕುವೇತ್) – ಕುವೈತ್ನ ಸಂಸತ್ತಿನಲ್ಲಿ ವಿದೇಶಿ ಕೆಲಸಗಾರರಿಗೆ ಸಂಬಂಧಪಟ್ಟ ಅಪ್ರವಾಸಿ ಕೋಟಾ ವಿಧೇಯಕ ಮಸೂದೆಗೆ ಸಮ್ಮತಿ ನೀಡಲಾಗಿದೆ. ಒಂದು ವೇಳೆ ಈ ಸಮೂದೆ ಏನಾದರೂ ಕಾಯಿದೆಯಾಗಿ ರೂಪಾಂತರಗೊಂಡರೆ ಕುವೈತ್ನಲ್ಲಿರುವ ೮ ಲಕ್ಷ ಭಾರತೀಯ ಕೆಲಸಗಾರರು ಕುವೈತ್ ಅನ್ನು ಬಿಡಬೇಕಾಗಿ ಬರುತ್ತದೆ. ಭಾರತೀಯರ ಬಳಿಕ ಈಜಿಪ್ಟಿನ ನಾಗರಿಕರ ಸಂಖ್ಯೆ ಅತ್ಯಧಿಕವಾಗಿದೆ. ಈ ವಿಧೇಯಕದಂತೆ, ‘ಕುವೈತ್ನಲ್ಲಿ ಭಾರತೀಯರ ಜನಸಂಖ್ಯೆ ಶೇಕಡ ೧೫ಕ್ಕಿಂತ ಹೆಚ್ಚಾಗಿರಬಾರದು.
ಕುವೈತ್ನ ಜನಸಂಖ್ಯೆ ೪೩ ಲಕ್ಷವಿದ್ದು ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ವಿದೇಶಿ ಕೆಲಸಗಾರರ ಸಂಖ್ಯೆಯಿದೆ. ಕುವೈತ್ನ ನಾಗರಿಕರು ಅಲ್ಪಸಂಖ್ಯಾತರಾಗುತ್ತಿರುವುದರಿಂದ ಹಾಗೂ ವಿದೇಶಿ ಕೆಲಸಗಾರರ ಮೇಲೆ ಅವಲಂಬಿಸಿರುವ ಅಭ್ಯಾಸವನ್ನು ಕಡಿಮೆ ಮಾಡಲು ಈ ವಿಧೇಯಕವಾಗಿದೆ, ಎಂದು ಹೇಳಲಾಗುತ್ತಿದೆ.
#Kuwait's PM proposed reduction in the number of expats from 70% to 30% of the total population. https://t.co/ETbWivf04N
— Economic Times (@EconomicTimes) July 6, 2020
‘ಎ ಐ’ನ ಮಿತಿಗಳು ಗಮನಕ್ಕೆ ಬರುತ್ತಿದ್ದಂತೆಯೇ ‘ಫೋರ್ಡ್’ ಸಂಸ್ಥೆಯು ನೂರಾರು ಎಂಜಿನಿಯರ್ ಗಳನ್ನು ಮರಳಿ ಕೆಲಸಕ್ಕೆ ತೆಗೆದು ಕೊಂಡಿತು!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ