ಪಾಕ್ ಹಾಗೂ ಚೀನಾದಿಂದ ಷಡ್ಯಂತ್ರದ ಸಾಧ್ಯತೆ
ಭಾರತವು ಚೀನಾದೊಂದಿಗೆ ಚರ್ಚೆ ನಡೆಸುತ್ತಿರುವಾಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೈನ್ಯದ ಕಾರ್ಯಾಚರಣೆ ನಡೆಸಿ ಅದನ್ನು ಪುನಃ ಭಾರತದೊಂದಿಗೆ ಸೇರಿಸುವಂತಹ ಧೈರ್ಯದ ಕೃತಿ ಮಾಡಬೇಕು ! ಇದರಿಂದ ಚೀನಾ ಹಾಗೂ ಪಾಕ್ಗೆ ತಕ್ಕ ಸಂದೇಶ ಹೋಗುವುದು ! ಒಂದು ವೇಳೆ ಚೀನಾವು ಇದರಲ್ಲಿ ಕೈ ಹಾಕಿದರೆ, ಭಾರತವು ಜಾಗತಿಕ ಮಟ್ಟದಲ್ಲಿ ಅದರ ಮೇಲೆ ಒತ್ತಡ ಉಂಟು ಮಾಡುವ ಪ್ರಯತ್ನವನ್ನು ಮಾಡಬೇಕು !

ನವ ದೆಹಲಿ – ಭಾರತ ಹಾಗೂ ಚೀನಾದ ನಡುವೆ ಪೂರ್ವ ಲಡಾಖ್ನಲ್ಲಿನ ಗಡಿಯಲ್ಲಿ ನಡೆಯುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಪುಂಛಟಗತ್ನ ಪಾಕ್ಆಕ್ರಮಿತ ಕಾಶ್ಮೀರದಲ್ಲಿನ ಕೊತಲೀ, ರಾವಲಕೋಟ್, ವಿಂಭರ್, ಬಾಗ್, ಮುಝಫ್ಫರಾಬಾದ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಹೆಚ್ಚುವರಿ ಬಟಾಲಿಯನ್ಗಳನ್ನು ನೇಮಿಸಿದೆ. ಪಾಕಿಸ್ತಾನ ತನ್ನ ಸೈನ್ಯಶಕ್ತಿಯನ್ನು ಹೆಚ್ಚುಕಡಿಮೆ ದುಪ್ಪಟ್ಟು ಹೆಚ್ಚಿಸಿದೆ. ಭಾರತ-ಚೀನಾ ಒತ್ತಡದ ಲಾಭ ಪಡೆದುಕೊಂಡು ಗಡಿಯಲ್ಲಿ ಉದ್ವಿಗ್ನತೆ ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಅಂದಾಜಿಸಲಾಗುತ್ತಿದೆ. ಇದರಿಂದ ಪಾಕ್ ಹಾಗೂ ಚೀನಾ ಷಡ್ಯಂತ್ರವನ್ನು ರೂಪಿಸುತ್ತಿದೆ ಎನ್ನಲಾಗುತ್ತಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation