ಕೊರೋನಾದ ಸೊಂಕಿನ ಭಯದಿಂದ ೩ ಗ್ರಾಮಗಳು ‘ಸೀಲ್’
ಕೊರೋನಾದಿಂದಾಗಿ ದೇಶದಲ್ಲಿ ಸಂಚಾರ ನಿಷೇಧ ಇರುವಾಗ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಅಂತಿಮಸಂಸ್ಕಾರಕ್ಕೆ ಸೇರುವ ತನಕ ಪೊಲೀಸರು ನಿದ್ರೆ ಮಾಡುತ್ತಿದ್ದರೇ ? ಇದಕ್ಕೆ ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು !

ನಾಗಾವ (ಆಸಾಮ್) – ಅಖಿಲ ಭಾರತೀಯ ಜಮಿಯತ್ ಉಲೇಮಾ ಹಾಗೂ ಆಮಿರ-ಎ-ಶರಿಯತ್ನ ಉಪಾಧ್ಯಕ್ಷ ಖೈರುಲ್ ಇಸ್ಲಾಮ್ (೮೭ ವರ್ಷ) ಇವರ ಅಂತಿಮಸಂಸ್ಕಾರಕ್ಕೆ ೧೦ ಸಾವಿರಕ್ಕಿಂತಲೂ ಹೆಚ್ಚು ಜನರು ಸೇರಿದ್ದರಿಂದ ಕೊರೋನಾ ಹಾವಳಿಯಿಂದಾಗಿ ೩ ಗ್ರಾಮಗಳನ್ನು ‘ಸೀಲ್’ ಮಾಡಲಾಗಿದೆ. ಇಲ್ಲಿಯ ‘ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ್’ನ ಶಾಸಕ ಅಮಿನುಲ್ ಇಸ್ಲಾಮ್ನ ತಂದೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ೨ ಅಪರಾಧವನ್ನು ದಾಖಲಿಸಿದ್ದಾರೆ.
असम: धार्मिक प्रचारक और विधायक के पिता के अंतिम संस्कार में हज़ारों लोग शामिल, तीन गांव सील#Coronavirus #Assam #LockdownViolations #ReligiousPreacher #MLA #कोरोनावायरस #असम #लॉकडाउनउल्लंघन #धार्मिकप्रचारक #विधायकhttps://t.co/wf1SPVYLuN
— द वायर हिंदी (@thewirehindi) July 5, 2020
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !