ಕೊರೋನಾದ ಸೊಂಕಿನ ಭಯದಿಂದ ೩ ಗ್ರಾಮಗಳು ‘ಸೀಲ್’
ಕೊರೋನಾದಿಂದಾಗಿ ದೇಶದಲ್ಲಿ ಸಂಚಾರ ನಿಷೇಧ ಇರುವಾಗ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಅಂತಿಮಸಂಸ್ಕಾರಕ್ಕೆ ಸೇರುವ ತನಕ ಪೊಲೀಸರು ನಿದ್ರೆ ಮಾಡುತ್ತಿದ್ದರೇ ? ಇದಕ್ಕೆ ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು !

ನಾಗಾವ (ಆಸಾಮ್) – ಅಖಿಲ ಭಾರತೀಯ ಜಮಿಯತ್ ಉಲೇಮಾ ಹಾಗೂ ಆಮಿರ-ಎ-ಶರಿಯತ್ನ ಉಪಾಧ್ಯಕ್ಷ ಖೈರುಲ್ ಇಸ್ಲಾಮ್ (೮೭ ವರ್ಷ) ಇವರ ಅಂತಿಮಸಂಸ್ಕಾರಕ್ಕೆ ೧೦ ಸಾವಿರಕ್ಕಿಂತಲೂ ಹೆಚ್ಚು ಜನರು ಸೇರಿದ್ದರಿಂದ ಕೊರೋನಾ ಹಾವಳಿಯಿಂದಾಗಿ ೩ ಗ್ರಾಮಗಳನ್ನು ‘ಸೀಲ್’ ಮಾಡಲಾಗಿದೆ. ಇಲ್ಲಿಯ ‘ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ್’ನ ಶಾಸಕ ಅಮಿನುಲ್ ಇಸ್ಲಾಮ್ನ ತಂದೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ೨ ಅಪರಾಧವನ್ನು ದಾಖಲಿಸಿದ್ದಾರೆ.
असम: धार्मिक प्रचारक और विधायक के पिता के अंतिम संस्कार में हज़ारों लोग शामिल, तीन गांव सील#Coronavirus #Assam #LockdownViolations #ReligiousPreacher #MLA #कोरोनावायरस #असम #लॉकडाउनउल्लंघन #धार्मिकप्रचारक #विधायकhttps://t.co/wf1SPVYLuN
— द वायर हिंदी (@thewirehindi) July 5, 2020
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!