ಕಾಶಿ ಮತ್ತು ಮಥುರಾ ದೇವಸ್ಥಾನಗಳ ವಿವಾದ

ನವ ದೆಹಲಿ: ಕಾಶಿ ಮತ್ತು ಮಥುರಾ ದೇವಸ್ಥಾನ ಪ್ರಕರಣದಲ್ಲಿ ‘ಪ್ಲೇಸಸ್ ಆಫ್ ವರ್ಶಿಪ್’ನ ೧೯೯೧ ರ ಕಾಯ್ದೆಯ ವಿರುದ್ಧ ‘ವಿಶ್ವ ಭದ್ರ ಪುರೋಹಿತ ಮಹಾಸಂಘ’ವು ಸಲ್ಲಿಸಿದ್ದ ಅರ್ಜಿಯ ವಿರುದ್ಧ ‘ಜಮಿಯತ್ ಉಲೆಮಾ-ಎ-ಹಿಂದ್’ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ‘ಜಮಿಯತ್’ ತನ್ನ ಅರ್ಜಿಯಲ್ಲಿ, ‘ನ್ಯಾಯಾಲಯವು ಮಹಾಸಂಘದ ಅರ್ಜಿಯಿಂದ ನೋಟಿಸ್ ನೀಡಬಾರದು. ಈ ಪ್ರಕರಣದಿಂದ ದೇಶದ ಜಾತ್ಯತೀತಕ್ಕೆ ಧಕ್ಕೆಯಾಗಬಹುದು’ ಎಂದು ಹೇಳಿದೆ.
ಪುರೋಹಿತ ಮಹಾಸಂಘದ ಅರ್ಜಿಯಲ್ಲಿ, ‘ನಾವು ‘ಪ್ಲೇಸಸ್ ಆಫ್ ವರ್ಶಿಪ್’ನಲ್ಲಿ ಸಂಪೂರ್ಣ ಕಾಯ್ದೆಯನ್ನು ಪ್ರಶ್ನಿಸದೇ, ಕೇವಲ ಅದರಲ್ಲಿಯ ೪ ನೇ ಕಲಂಯನ್ನು ಮಾತ್ರ ಪ್ರಶ್ನಿಸಿದ್ದೇವೆ. ಅದರಲ್ಲಿ, ಭಾರತೀಯ ಸಂಸತ್ತು ಹಿಂದೂಗಳಿಗೆ ನ್ಯಾಯಾಂಗದ ಮೂಲಕ ಅವರ ಧಾರ್ಮಿಕ ಸ್ಥಳವನ್ನು ಪುನಃ ಹಿಂಪಡೆದುಕೊಳ್ಳಲು ತಡೆಯಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೇವೆ’, ಎನ್ನಲಾಗಿದೆ
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ