-
ಇಂತಹ ಘಟನೆಗಳ ಬಗ್ಗೆ ಪ್ರಶಸ್ತಿ ಹಿಂತಿರುಗಿಸುವ ತಂಡವು ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
-
ಒಂದುವೇಳೆ ಬಹುಸಂಖ್ಯಾತರಿಂದ ಓರ್ವ ಮತಾಂಧನ ಹತ್ಯೆಯಾಗುತ್ತಿದ್ದರೆ ಕೂಡಲೇ ಅವರನ್ನು ತಾಲಿಬಾನಿಗಳೆಂದು ಪಟ್ಟಕಟ್ಟುತ್ತಿದ್ದರು !

ಗುವಾಹಟಿ (ಅಸ್ಸಾಂ) – ಗುವಾಹಟಿ (ಅಸ್ಸಾಂ) ಯಲ್ಲಿ ಹಿಂದೂ ಯುವಕ ರಿತುಪರ್ಣ ಪೆಗು ಎಂಬವರ ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ದುಲಾಲ್ ಅಲಿ, ಇಬ್ರಾಹಿಂ ಅಲಿ, ಇಬ್ರಾಹಿಂ ಇವನ ತಾಯಿ ಮನೋವರ್ ಖಾತುನ್, ಹುಸೇನ್ ಅಲಿ ಮತ್ತು ಅರಮಾನ್ ಅಲಿ ಈ ಮತಾಂಧರನ್ನು ಬಂಧಿಸಿದ್ದಾರೆ. ಒಂದು ಖುರ್ಚಿಯ ಮೇಲಿನ ವಾಗ್ವಾದದಿಂದಾಗಿ ಈ ಕೊಲೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿಯ ‘ಅರಮಾನ್ ಹೋಮ್ ಫರ್ನಿಶಿಂಗ್’ ಎಂಬ ಹೆಸರಿನ ಅಂಗಡಿಯಲ್ಲಿ ರಿತುಪರ್ಣಾ ಹಾಗೂ ಹುಸೇನ್ ಅಲಿ ಇಬ್ಬರು ಮಾತನಾಡುತ್ತಿದ್ದರು. ಆಗ ಅವರ ನಡುವೆ ಒಂದು ಖುರ್ಚಿಯ ಬಗ್ಗೆ ವಾಗ್ವಾದ ನಡೆಯಿತು. ಈ ಸಮಯದಲ್ಲಿ ರಿತುಪರ್ಣಾನು ಹುಸೇನ್ನ ಕೆನ್ನೆಗೆ ಬಾರಿಸಿದ. ನಂತರ ಹುಸೇನ್ ತನ್ನ ಕುಟುಂಬದವರನ್ನು ಕರೆಸಿದ ಹಾಗೂ ಅವರು ರಿತುಪರ್ಣಾನನ್ನು ಹೊಡೆಯುತ್ತಾ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದರು, ಅದೇ ರೀತಿ ಆತನ ಕತ್ತನ್ನು ಸೀಳಿದರು. ಇದರಲ್ಲಿ ರಿತುಪರ್ಣಾನು ಮೃತಪಟ್ಟನು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!